ಬೊಗಳೆ ರಗಳೆ

header ads

ಪೂರ್ಣಚಂದ್ರಾಸ್ತ :(

ಎಂದೂ ಯಾವುದೇ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೂ ಹಾಜರಾಗದೆ "ಆನೆ ನಡೆದಿದ್ದೇ ದಾರಿ" ಎಂಬಂತೆ ಕನ್ನಡ ಸಾಹಿತ್ಯ ಲೋಕವನ್ನು ತಮ್ಮದೇ ಆದ ವಿಶಿಷ್ಟ ಛಾಪಿನಿಂದ ಬೆಳಗಿಸಿದ್ದ, ಜ್ಞಾನ ಪೀಠಕ್ಕೆ ನಿಜವಾಗಿಯೂ ಅರ್ಹತೆಯುಳ್ಳ, ನಿಸರ್ಗ ಪ್ರಿಯ, ಅಭಿಮಾನಿಗಳ ಪ್ರೀತಿಯ ಪೂಚಂತೇ- ಪೂರ್ಣಚಂದ್ರ ತೇಜಸ್ವಿ ಅವರಿಗೆ ಭಾವಪೂರ್ಣ ನಮನ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

ಏನಾದ್ರೂ ಹೇಳ್ರಪಾ :-D