tag:blogger.com,1999:blog-25346734.post1418189923328999118..comments2023-12-17T19:43:34.136+05:30Comments on ಬೊಗಳೆ ರಗಳೆ: ಆತ್ಮಹತ್ಯೆಗೆ ಕಠಿಣ ಶಿಕ್ಷೆ ವಿಧಿಸಲು ನಿರ್ಧಾರAnveshihttp://www.blogger.com/profile/04356401566159202899noreply@blogger.comBlogger10125tag:blogger.com,1999:blog-25346734.post-46617255666846492562007-07-12T09:06:00.000+05:302007-07-12T09:06:00.000+05:30ಸುಪರೀತರೇ,ನೀವು ನಮ್ಮ ಬೊಗಳುವವರ ಹಿಂದೆ ಸುತ್ತಾಡುವುದರ ಹಿಂ...ಸುಪರೀತರೇ,<BR/>ನೀವು ನಮ್ಮ ಬೊಗಳುವವರ ಹಿಂದೆ ಸುತ್ತಾಡುವುದರ ಹಿಂದಿನ ಸಂಚು ನಮಗೀಗ ಅರ್ಥವಾಗತೊಡಗಿದೆ. ನಮ್ಮ ಒದರಿಗಾರರಿಗಿಂತಲೂ ಖಚಿತವಾದ ವರದಿಯನ್ನು ಅಂಕಿ ಅಂಶ ಸಹಿತ ನೀಡುವುದರ ನಿಮ್ಮ ಸಂಚು ನಮ್ಮ ಅರಿವಿಗೆ ಬಂದಿದ್ದು, ಇದನ್ನು ನಾವು ಖಂಡತುಂಡವಾಗಿ ತುಂಡು ಮಾಡುತ್ತೇವೆ...<BR/><BR/>ಯಾವುದೇ ಜಾರಕಾರಣಿಗೆ ನುಂಗುವುದರಲ್ಲೇ ಸಮಯ ಕಳೆಯುತ್ತಿರುವಾದ ಆತ್ಮಹತ್ಯೆ ಮಾಡಿಕೊಳ್ಳಲು ಪುರುಸೊತ್ತಿಲ್ಲ ಎಂಬುದನ್ನು ಪತ್ತೆ ಹಚ್ಚಲಾಗಿದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-55087762871354034702007-07-12T09:04:00.000+05:302007-07-12T09:04:00.000+05:30ಸ್ಮಿತಾ ಅವರೆ,ಈ ತಾಣಕ್ಕೆ ನಿಮಗೆ ಸ್ವಾಗತ. ರಿಯಲೀ ಗುಡ್ ಎಂದ...ಸ್ಮಿತಾ ಅವರೆ,<BR/>ಈ ತಾಣಕ್ಕೆ ನಿಮಗೆ ಸ್ವಾಗತ. ರಿಯಲೀ ಗುಡ್ ಎಂದಿದ್ದೀರಿ...<BR/>ಗುಡ್ -ಬೆಟರ್- ಬೆಸ್ಟ್ ಅನ್ನುವ ಬದಲು ಗುಡ್- ಬ್ಯಾಡ್ -ವರ್ಸ್ಟ್ ಎಂಬುದೇ ನಮಗೆ ಪ್ರಿಯವಾಗಿರುವುದರಿಂದ ಮೂರನೇ ಹಂತ ತಲುಪಲು ಪ್ರಯತ್ನಿಸುತ್ತೇವೆ. :)Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-23557512922463577522007-07-12T09:02:00.000+05:302007-07-12T09:02:00.000+05:30ಅಪರೂಪವಾದ ಅನಾನಿಮಸರೆ,ಇಂಥಹ ಆತ್ಮಹತ್ಯೆಗಳ ಹಿಂದೆ ಜಾರಕಾರಣಿ...ಅಪರೂಪವಾದ ಅನಾನಿಮಸರೆ,<BR/>ಇಂಥಹ ಆತ್ಮಹತ್ಯೆಗಳ ಹಿಂದೆ ಜಾರಕಾರಣಿಗಳ ಪೂರ್ಣ ಪ್ರೋತ್ಸಾಹ ಇದೆ. ಯಾಕೆಂದರೆ ಪ್ಯಾಕೇಜ್ ಬಂದರೆ ನುಂಗಬಹುದಲ್ಲಾ ಎಂಬ ದೂರಾಲೋಚನೆ ಅವರದು.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-45088891563044753782007-07-12T09:01:00.000+05:302007-07-12T09:01:00.000+05:30ಶ್ರೀನಿವಾಸರೆ,ನೀವು ಹೇಳಿದ ಶಿಕ್ಷೆಯನ್ನೂ ಕಠಿಣವಾಗಿ ಪರಿಗಣಿ...ಶ್ರೀನಿವಾಸರೆ,<BR/>ನೀವು ಹೇಳಿದ ಶಿಕ್ಷೆಯನ್ನೂ ಕಠಿಣವಾಗಿ ಪರಿಗಣಿಸಲಾಗುವುದು. ಇದರ ಅನುಷ್ಠಾನಕ್ಕೆ ಸಾಕಷ್ಟು ಕಾಲಾವಕಾಶಕ್ಕಾಗಿ ಅನುಮತಿ ಕೋರಲಾಗುತ್ತಿದೆಯಂತೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-30744553442449369882007-07-12T09:00:00.000+05:302007-07-12T09:00:00.000+05:30ಸುನಾಥರೆ,ದೇಶದ ಬೆನ್ನೆಲುಬು ಎಂದು ತಿಳಿಯಬೇಕಿದ್ದರೆ, ಅವರಿಗ...ಸುನಾಥರೆ,<BR/>ದೇಶದ ಬೆನ್ನೆಲುಬು ಎಂದು ತಿಳಿಯಬೇಕಿದ್ದರೆ, ಅವರಿಗೆ ಹೊಟ್ಟೆಗೆ ಏನೂ ಸಿಗಲಾರದಷ್ಟು ಬೆಲೆಗಳನ್ನು ಏರಿಸಿ, ವಸ್ತುಶಃ ಎಲುಬು ಮಾಡಿಬಿಡುವ ಕೇಂದ್ರದ ಪ್ರಯತ್ನಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.<BR/><BR/>ಅಂತೆಯೇ, ಜಾರಕಾರಣಿಗಳಿಗೆ ಏನೂ ಸಿಗದಂತೆ, ಅವರನ್ನು ನಡುನೀರಿನಲ್ಲಿ ಮುಳುಗಿಸುವ ರೈತರಿಗೆ ನಿಮ್ಮ ಸಲಹೆಯನುಸಾರದ ಶಿಕ್ಷೆಯೇ ಸೂಕ್ತವಾಗಿದೆ ಎಂದು ತಿಳಿಸಲು ಹರ್ಷಿಸುತ್ತೇವೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-16225964973044168892007-07-12T02:07:00.000+05:302007-07-12T02:07:00.000+05:30ತಮ್ಮ ಬೊಗಳುವ ವದರಿಯ ಜಾಡು ಹಿಡಿದು ಹೊರಟ ನಮ್ಮ ವದರಿಗಾರನಿಗ...ತಮ್ಮ ಬೊಗಳುವ ವದರಿಯ ಜಾಡು ಹಿಡಿದು ಹೊರಟ ನಮ್ಮ ವದರಿಗಾರನಿಗೆ ಸಿಕ್ಕ ಅಪರೂಪದ ಸುದ್ದಿ: ಆತ್ಮ ಹಾಗೂ ಆತ್ಮಸಾಕ್ಷಿ ಇರುವವರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯ.ಅದಿಲ್ಲದವರು, ಅದನ್ನು ಮೊದಲೇ ಕೊಂದು ಅದರ ತಿಥಿಯ ದಿನ ಗದ್ದುಗೆಯ ಮೇಲೆ ಕೂತವರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಶೇ.೧೦೧% ಇಲ್ಲ. ಆತ್ಮ ಇದ್ದವರು ತಾನೆ ಹತ್ಯೆ ಮಾಡಿಕೊಳ್ಳುವುದು? ಎಂಬುದಾಗಿ ಗಮೇರಿಕದ ಸಿದ್ಧಪ್ರಸಿದ್ಧ ವಿಘ್ನ-ಆನಿಗಳು ಸಂಶೋಧಿಸಿದ್ದು ಅದಕ್ಕೆ ಸ್ಥಳೀಯ ವಿಗ್-ನಾನಿ ಇದು ಶೇ. ೧೦೩% ಸತ್ಯ, ಯಾಕೆಂದರೆ ನಮ್ಮ ಇತಿಹಾಸದಲ್ಲಿ ಇದುವರೆಗೂ ಒಬ್ಬೇ ಒಬ್ಬ ಜಾರಕಾರಣಿ ಆತ್ಮಹತ್ಯೆ ಮಾಡಿಕೊಂಡಿಲ್ಲವೆಂದು ಸಮರ್ಥನೆ ನೀಡಿದ್ದಾರೆ.Supreeth.K.Shttps://www.blogger.com/profile/07234642942487797807noreply@blogger.comtag:blogger.com,1999:blog-25346734.post-12165896886813028172007-07-10T09:19:00.000+05:302007-07-10T09:19:00.000+05:30its really good one,its really good one,Smitha T Thttps://www.blogger.com/profile/04251542284052062430noreply@blogger.comtag:blogger.com,1999:blog-25346734.post-90153911177037294412007-07-08T20:42:00.000+05:302007-07-08T20:42:00.000+05:30ಆತ್ಮಹತ್ಯೆ ಮಾಡಿಕೊಳ್ಳಬೇಡಿರೆಂದಾಗ ನೇಣು ಬಿಗಿದುಕೊಂಡ ರೈತರ...ಆತ್ಮಹತ್ಯೆ ಮಾಡಿಕೊಳ್ಳಬೇಡಿರೆಂದಾಗ ನೇಣು ಬಿಗಿದುಕೊಂಡ ರೈತರು, ನಿಧಾನಿಗಳು, " ಆತ್ಮಹತ್ಯೆ ಮಾಡಿಕೊಳ್ಳಲಿ ಬಿಡಿ" ಎಂದಾಗ ಸುಮ್ಮನಾದರಲ್ಲ??!! " ಚಂಡಿ ಕಥೆ ತರ ಆಯ್ತು ಇದು!Anonymousnoreply@blogger.comtag:blogger.com,1999:blog-25346734.post-41344049958463416882007-07-07T11:36:00.000+05:302007-07-07T11:36:00.000+05:30ಆತ್ಮಹತ್ಯೆ ಮಾಡಿಕೊಳ್ಳಲು ಅಸಫಲರಾದವರಿಗೆ ಗಲ್ಲು ಶಿಕ್ಷೆಯನ್...ಆತ್ಮಹತ್ಯೆ ಮಾಡಿಕೊಳ್ಳಲು ಅಸಫಲರಾದವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕು. ಸಫಲರಾದವರಿಗೆ ಸನ್ಮಾನ ಮಾಡಬೇಕು ಮತ್ತು ಸಫಲತೆಯನ್ನು ತಡೆಯ ಹೊರಟವರಿಗೆ ಮರಣ ದಂಡನೆbhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-53841567376035178642007-07-06T19:36:00.000+05:302007-07-06T19:36:00.000+05:30ದೇಶದ ಬೆನ್ನೆಲುಬಾದ ರೈತರೇ ಆತ್ಮಹತ್ಯೆ ಮಾಡಿಕೊಂಡರೆ, ದೇಶದ ...ದೇಶದ ಬೆನ್ನೆಲುಬಾದ ರೈತರೇ ಆತ್ಮಹತ್ಯೆ ಮಾಡಿಕೊಂಡರೆ, ದೇಶದ ಹೊಟ್ಟೆಯಾದ ಜಾರಕಾರಣಿಗಳು ಎಲ್ಲಿ ಸಾಯಬೇಕು? ಇಂತಹ ದೇಶದ್ರೋಹ ಮಾಡುವ ರೈತರನ್ನು "ಟಾಡಾ"ದ ಅಡಿಯಲ್ಲಿ ಬಂಧಿಸಬೇಕು. ಅಸತ್ಯಾನ್ವೇಶಿ ತಿಳಿಸಿದ ಕಠಿಣ ಶಿಕ್ಷೆ ಇವರಿಗೆ ಯೋಗ್ಯವಾಗಿದೆ.sunaathhttps://www.blogger.com/profile/17621913002261111330noreply@blogger.com