tag:blogger.com,1999:blog-25346734.post1455840693579335910..comments2023-12-17T19:43:34.136+05:30Comments on ಬೊಗಳೆ ರಗಳೆ: ಬೊಗಳೆ ಪತ್ತೆದಾರಿ: ಚೆಂಡು ಅಂಗಣದಲ್ಲೇ ಪತ್ತೆAnveshihttp://www.blogger.com/profile/04356401566159202899noreply@blogger.comBlogger2125tag:blogger.com,1999:blog-25346734.post-74851389559013349392007-10-02T08:52:00.000+05:302007-10-02T08:52:00.000+05:30ಸುಧೀಂದ್ರರೆ,ಈ ವೇದೇಗೌಡರು ಬರೇ ಕೋಚ್ ಆಗಿದ್ದಿದ್ದರೆ ಸಾಕಾಗ...ಸುಧೀಂದ್ರರೆ,<BR/>ಈ ವೇದೇಗೌಡರು ಬರೇ ಕೋಚ್ ಆಗಿದ್ದಿದ್ದರೆ ಸಾಕಾಗಿತ್ತು. ಆದರೆ ಅವರೇ ಈ ಕರ್ನಾಟಕದ ದೇಶದ ಪ್ರಧಾನಿ ಅಂತ ಹೇಳಿಕೊಳ್ಳುತ್ತಾ, ಆಟ ಆಡುತ್ತಿದ್ದಾರೆ.... ಆಡಿಸುವಾತ ಶೀಘ್ರವೇ ಆಟ ಮುಗಿಸುತ್ತಿದ್ದಾನೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-13077992556102637872007-09-30T21:26:00.000+05:302007-09-30T21:26:00.000+05:30..........."ಕಪ್ತಾನ ಗಡಿವೀರಪ್ಪ ಪ್ರಲಾಪ"......"ಚೆಂಡು ಅ.............."ಕಪ್ತಾನ ಗಡಿವೀರಪ್ಪ ಪ್ರಲಾಪ"......<BR/><BR/>"ಚೆಂಡು ಅಂಗಣದೊಳಿಲ್ಲ; ಓ ಕುವರ ಸ್ವಾಮಿ,<BR/>ಬರಿದೆ ಅಂಗಣವಾಯಿತಲ್ಲ!<BR/>ಸ್ವಾಮಿ ನಿನ್ನ ಮಾತು ಕೇಳಿ ಚಿಕ್ಕದೊಂದು ಚೆಂಡು ತಂದೆ,<BR/>ಸ್ವಾಮಿ ನೀನಿಲ್ಲದಾ ವೇಳೆ,ಗೌಡ ಕ್ಯಾಚ್ ಹಿಡಿದನಲ್ಲಾ!<BR/>ಚೆಂಡು ಅಂಗಣದೊಳಿಲ್ಲಾ,ಸ್ವಾಮೀ, ನಮ್ಮ ಚೆಂಡೇ ಹಾರಿತಲ್ಲ!"sunaathhttps://www.blogger.com/profile/13386371953472087631noreply@blogger.com