tag:blogger.com,1999:blog-25346734.post1501147711868054156..comments2023-12-17T19:43:34.136+05:30Comments on ಬೊಗಳೆ ರಗಳೆ: ಕಾವೇರಿ ಬೇಡ, ಹೊಗೇನಕಲ್ಲೂ ಬೇಡ: ತಮಿಳರು!Anveshihttp://www.blogger.com/profile/04356401566159202899noreply@blogger.comBlogger7125tag:blogger.com,1999:blog-25346734.post-38626119939220921432008-11-12T20:07:00.000+05:302008-11-12T20:07:00.000+05:30ಕರುಣಾನಿಧಿ ಎಂಬ ಮಂಗ ಮತ್ತೆ ಲಂಕೆಗೆ ಹೋಗುವ ತಾಪತ್ರಯವೇ ಬೇಡ...ಕರುಣಾನಿಧಿ ಎಂಬ ಮಂಗ ಮತ್ತೆ ಲಂಕೆಗೆ ಹೋಗುವ ತಾಪತ್ರಯವೇ ಬೇಡ ಎಂದು ಸೇತುಸಮುದ್ರವನ್ನು ನಾಶ ಮಾಡಲು ಹೊರಟಿದ್ದಾನೆ. ಹಾಗೆಯೇ ಕಾವೇರಿ, ಹೊಗೆನಕಲ್ ಸಮಸ್ಯೆಗಳನ್ನು ಕೆದಕುತ್ತಾ ಬೊಗಳಿ ಬೊಗಳಿ ಸಾಯುವ ಹಂತಕ್ಕೆ ತಲುಪಿದ್ದಾನೆ. ಈ ಎಲ್.ಟಿ.ಟಿ.ಇ. ಬೆಂಬಲಿಗನನ್ನು ಯಾಕೆ ದೇಶದ್ರೋಹದ ಆಪಾದನೆ ಹೊರಿಸಿ ಬಂಧಿಸಬಾರದು?. ತಮಿಳರು ಮಾತ್ರ ಭಯೋತ್ಪಾದಕರಿಗೆ ಬೆಂಬಲ ನೀಡಬಹುದೆನ್ನುವುದು ಸದ್ಯದ ಕೇಂದ್ರದ ನೀತಿ. ಇಲ್ಲದಿದ್ದಲ್ಲಿ ಕಾಂಗ್ರೆಸಿಗ ರಾಜೀವ್ ಗಾಂಧಿ ಹತ್ಯೆ ಮಾಡಿದ ತಮಿಳರಿಗೆ ಕೇಂದ್ರ ಯಾಕೆ ಬೆಂಬಲ ನೀಡುತ್ತಿದೆ?. ಮತ್ತೊಂದು ಕಾರಣವೆಂದರೆ, ಕರುಣಾನಿಧಿ ಒಬ್ಬ ಕ್ರಿಶ್ಚಿಯನ್ ಆಗಿರುವುದು. ಯಾಕೆಂದರೆ ಸೋನಿಯಾಗೆ ಮತಾಂತರ ಮಾಡಲು ಈ ಶ್ವಾನಪುತ್ರನ ಅವಶ್ಯಕತೆ ಬಹಳಷ್ಟಿದೆ. ಧಿಕ್ಕಾರವಿರಲಿ ಈ ದೇಶದ್ರೋಹಿಗಳಿಗೆ. ಕಾವೇರಿ, ಹೊಗೆನಕಲ್ ಯಾವತ್ತಿದ್ದರೂ ಕನ್ನಡಿಗರದ್ದು, ಅದನ್ನು ತಮ್ಮದೆನ್ನುವ ಈ ಕುನ್ನಿಗಳಿಗೆ ಸರಿಯಾದ ಶಾಸ್ತಿ ಕಾದಿದೆ.ಗುರು [Guru]https://www.blogger.com/profile/12171158943594446052noreply@blogger.comtag:blogger.com,1999:blog-25346734.post-53204815753044250482008-11-12T15:28:00.000+05:302008-11-12T15:28:00.000+05:30ಸುನಾಥರೆ,ಮತ್ತೊಂದು ವರ್ಷದ ಬಳಿಕ ಅವರಿಗೆ ಬೇಕಾಗಿರೋದು ಶ್ರೀ...ಸುನಾಥರೆ,<BR/>ಮತ್ತೊಂದು ವರ್ಷದ ಬಳಿಕ ಅವರಿಗೆ ಬೇಕಾಗಿರೋದು ಶ್ರೀಲಂಕಾದಲ್ಲಿ ಹರೀತಾ ಇರೋ ರಕುತದೋಕುಳಿ ಹರಿಯುವ ನದಿ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-15928687982808875772008-11-12T15:27:00.000+05:302008-11-12T15:27:00.000+05:30ಕುರುಕುರೇ.... ಸಾರಿ... ತಿರುಕರೇ,ತಮಿಳುಕಾಡಿನ ರಾಜನ ಗಡ್ಡಕ...ಕುರುಕುರೇ.... ಸಾರಿ... ತಿರುಕರೇ,<BR/><BR/>ತಮಿಳುಕಾಡಿನ ರಾಜನ ಗಡ್ಡಕ್ಕೆ ಬೆಂಕಿ ಇಡೋಣವೆಂದರೆ ಬೆಂಕಿಯೇ ಇಲ್ಲವಲ್ಲ ಎಂಬ ಕೊರಂಗು... ತಮಿಳುಕಾಡಿಗರದು.<BR/><BR/>ನೀವು ಪತ್ರ ಮಾರಿ ಬಿಡಿ, ಉಳಿದದ್ದೆಲ್ಲಾ ಮಾರಿಮುತ್ತು ನೋಡಿಕೊಳ್ಳುತ್ತಾಳೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-67888954343644776452008-11-12T15:26:00.000+05:302008-11-12T15:26:00.000+05:30ಲಕ್ಷ್ಮಿ ಅವರೆ,ಇಲ್ಲೆಲ್ಲಾ ನೀವುದುರಿಸಿದ ವಕ್ರ ಗೆರೆಗಳ ಬಗ್...ಲಕ್ಷ್ಮಿ ಅವರೆ,<BR/>ಇಲ್ಲೆಲ್ಲಾ ನೀವುದುರಿಸಿದ ವಕ್ರ ಗೆರೆಗಳ ಬಗ್ಗೆ <A HREF="http://zindagicalling.blogspot.com/2008/10/research-status.html" REL="nofollow">ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್</A> ಮೂಲಕವೇ ತನಿಖೆ ನಡೆಸಲು ಗೋರಿಗೋರಿ ಕೊಂಡಿದ್ದೇವೆ. ಇಲ್ಲಿ ನಿಮ್ಮ Nokia, Shock-ia, Shokia ಮತ್ತು ಶಾಕ್iaಗಳನ್ನೂ ಸೇರಿಸಿ ತನಿಖೆ ಮಾಡಲಾಗುತ್ತದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-41201478059933528062008-11-11T14:40:00.000+05:302008-11-11T14:40:00.000+05:30ಕರುಣಾಕಿಡಿಯ ಘೋಷಣೆ:೨೦೦೮ರಲ್ಲಿ ಕಾವೇರಿ;೨೦೧೫ರಲ್ಲಿ ತುಂಗಭದ...ಕರುಣಾಕಿಡಿಯ ಘೋಷಣೆ:<BR/>೨೦೦೮ರಲ್ಲಿ ಕಾವೇರಿ;<BR/>೨೦೧೫ರಲ್ಲಿ ತುಂಗಭದ್ರೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-3306725548094946742008-11-10T09:04:00.000+05:302008-11-10T09:04:00.000+05:30ಇದು ಬಹಳ ಹಳೆಯ ವಿಷಯ ಅಲ್ವಾ? - ಹೊಗೆಯಿದ್ದೆಡೆ ಬೆಂಕಿ ಇರುವ...ಇದು ಬಹಳ ಹಳೆಯ ವಿಷಯ ಅಲ್ವಾ? - ಹೊಗೆಯಿದ್ದೆಡೆ ಬೆಂಕಿ ಇರುವುದಂತೆ - ಹೊಗೇನಕಲ್ಲಿದ್ದೆಡೆ ಬೆಂಕಿ ಇಡುವ ಮಂದಿ ಇರುವರಂತೆ :P ನಮ್ಮ ದೇಶ ಒಂದಲ್ಲ, ೨೮. ಎಲ್ಲೆಲ್ಲೂ ನಾವೇ, ಎಲ್ಲರೂ ನಮ್ಮವರೇ. ತಮಿಳ, ತೆಲುಗ, ಕನ್ನಡಿಗ, ಮರಾಠಿಗ, ಬಿಹಾರಿ, ಬಾಂಗ್ಲಾ ಬಂಧು, ಉಪ್ರದ ವಿಪ್ರ ಹೀಗೆ ಎಲ್ಲರೂ ಕಾಣಸಿಗುವರೇ ಹೊರತು, ಭಾರತೀಯರೆಲ್ಲೂ ಇಲ್ಲವಂತೆ (ಕಾಮತರ ಅಂಬೋಣ).<BR/><BR/>ಅದ್ಸರಿ, ಇಷ್ಟು ದಿನ ನೀವೆಲ್ಲಿ ಹೋಗಿದ್ರಿ! ನಿಮ್ಮ ಪತ್ರವನ್ನು ನಮಗೇ ಮಾರಿಸಿ ಕೊಡಿ ಅಂತ ಇಲ್ಲೊಂದು ಮಾರಿ ನನ್ನ ಹಿಂದೆ ಬಿದ್ದಿದೆ :oUnknownhttps://www.blogger.com/profile/12979926923499993369noreply@blogger.comtag:blogger.com,1999:blog-25346734.post-21882802331649229722008-11-10T08:29:00.000+05:302008-11-10T08:29:00.000+05:30:-) :-) :-) :-D :-D :-D:-) :-) :-) :-D :-D :-DLakshmi Shashidhar Chaitanyahttps://www.blogger.com/profile/14869830562465883656noreply@blogger.com