tag:blogger.com,1999:blog-25346734.post2385630965393696042..comments2023-12-17T19:43:34.136+05:30Comments on ಬೊಗಳೆ ರಗಳೆ: ಭಾರತ-ಬ್ರಿಟನ್ ಸಂಸ್(ವಿ)ಕೃತಿ ವಿನಿಮಯ ವಿರೋಧ-ಆಭಾಸ!Anveshihttp://www.blogger.com/profile/04356401566159202899noreply@blogger.comBlogger4125tag:blogger.com,1999:blog-25346734.post-74891925468321752912009-02-20T15:14:00.000+05:302009-02-20T15:14:00.000+05:30ಗುರುಗಳೆ,ಮೊನ್ನೆ ಪಿಂಕ್ ಚಡ್ಡಿಗಳು ತಪ್ಪಾಗಿ ರೇಣು ಕಾಕಾಕಾಕ...ಗುರುಗಳೆ,<BR/>ಮೊನ್ನೆ ಪಿಂಕ್ ಚಡ್ಡಿಗಳು ತಪ್ಪಾಗಿ ರೇಣು ಕಾಕಾಕಾಕಾ ಮನೆಗೇ ತಲುಪಿದೆ ಎಂಬ ವರದಿಗಳು ಇಲ್ಲಿಗೆ ಬಂದಿವೆ. ಆಕೆ ಅದನ್ನು ರೀಡೈರೆಕ್ಟ್ ಮಾಡಿದ್ದಾರೆಂದೂ ಸಂಚೋದಿಸಲಾಗಿದೆ. ಪಿಂಕ್ ಚಡ್ಡಿಗಳ ಜತೆಗೆ ಮಂಗಳೂರನ್ನು ತಾಲಿಬಾನೂರು ಎಂದು ಹೊಗಳಿದ್ದಕ್ಕಾಗಿ ಎಫ್ಐಆರ್ ಕೂಡ ಇತ್ತು!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-18919487644318042262009-02-20T15:12:00.000+05:302009-02-20T15:12:00.000+05:30ಸುನಾಥರೆ,ನಿಮ್ಮ ಸಂಚೋದನಾತ್ಮಕ ವರದಿ ನಮ್ಮ ಬ್ಯುರೋದ ಕಣ್ಣು ...ಸುನಾಥರೆ,<BR/>ನಿಮ್ಮ ಸಂಚೋದನಾತ್ಮಕ ವರದಿ ನಮ್ಮ ಬ್ಯುರೋದ ಕಣ್ಣು ತೆರೆಸಿದೆ. ರೇಣು ಕಾ ಚೌಧುರೀಣೆ ಈ ರೀತಿ ಮಾಲಾಶ್ರೀ ಮಾರ್ಗ ಹಿಡಿಯುವುದೇಕೆಂದೂ ಗೊತ್ತಾಗಿಹೋಯಿತು. ಬಹುಶಃ ಆಕೆಯೇ ಬ್ರಿಟನಿನಲ್ಲಿ ಈ ಕುರಿತು ಪ್ರಚಾರ ಮಾಡಿರಬಹುದೇ?Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-26871095564120329592009-02-18T21:27:00.000+05:302009-02-18T21:27:00.000+05:30ರೇಣು ಕಾಚ ಉದರಿ...ಎಂಬ ಮಹಿಳೆ ದಿನಾ ಪಬ್ಗೆ ಹೋಗಿ ಕುಡಿಯುತ...ರೇಣು ಕಾಚ ಉದರಿ...ಎಂಬ ಮಹಿಳೆ ದಿನಾ ಪಬ್ಗೆ ಹೋಗಿ ಕುಡಿಯುತ್ತಾಳೋ ಎಂಬುದನ್ನು ಪತ್ತೆ ಹಚ್ಚಿ ಪ್ರಕಟಿಸಬೇಕಾಗಿದೆ. ಮತ್ತೆ ಅವಳು ಸೀರೆ ಯಾಕೆ ಉಡುತ್ತಾಳೆ ಎಂಬುದೇ ಅರ್ಥವಾಗುತ್ತಿಲ್ಲ. ಸದಾ ಹಿಂದೂವಿರೋಧಿ, ದೇಶವಿರೋಧಿ, ಸಂಸ್ಕೃತಿ ವಿರೋಧಿ, ಕರ್ನಾಟಕ ವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದರೂ ಅವಳನ್ನು ಸುಮ್ಮನೆ ಬಿಟ್ಟಿದ್ದಾರಲ್ಲಾ?. ಅವಳು ಕತ್ತೆ ಕಾಯಲೂ ಲಾಯಕ್ಕಿಲ್ಲದ ಮಹಿಳೆ (ಅದೂ ಸ್ವಲ್ಪ ಅನುಮಾನ- ಬಹುಶಃ ಮಂಗಳಮುಖಿಯಾಗಿರಬಹುದೆ?). ಮಂಗಳಮುಖಿ ಎಂಬುದು ಹಿಜಡಾಗಳ ಸದ್ಯದ ವ್ಯಾವಹಾರಿಕ ನಾಮ. ಈ ರೇಣು ಕಾಚ ಉದರಿಗೆ ಈಗ ಸದ್ಯಕ್ಕೆ ಯಾವ ಗಿರಾಕಿಯೂ ಇಲ್ಲವೆಂದು ಕಾಣುತ್ತದೆ. ಅದಕ್ಕೆ ಮೈ ಕೆರೆದುಕೊಳ್ಳಲು ಮಂಗಳೂರಿನ ಮಂದಿ ಮೇಲೆ ತನ್ನ ವಕ್ರ ದೃಷ್ಟಿ ಹರಿಸಿದ್ದಾಳೆ. ಇಂಥವರಿಗೆ ಮೆಟ್ಟಲ್ಲಿ ಹೊಡೆದರೂ ಕಡಿಮೆಯೇ.ಗುರು [Guru]https://www.blogger.com/profile/12171158943594446052noreply@blogger.comtag:blogger.com,1999:blog-25346734.post-1263602244868565022009-02-18T16:41:00.000+05:302009-02-18T16:41:00.000+05:30ಪುಟ್ಟ ಮಕ್ಕಳು ಪುಟ್ಟ ಮಕ್ಕಳನ್ನು ಹೆರುವದರಲ್ಲಿ ಅಂಥಾ ವಿಶೇ...ಪುಟ್ಟ ಮಕ್ಕಳು ಪುಟ್ಟ ಮಕ್ಕಳನ್ನು ಹೆರುವದರಲ್ಲಿ ಅಂಥಾ ವಿಶೇಷ ಏನಿಲ್ಲ ಬಿಡಿರಿ.<BR/>ಭಾರತೀಯ ಸಂಸ್ಕೃತಿಯಲ್ಲಿ ‘ಗಾಂಧರ್ವ ವಿವಾಹ’, ‘ಬಾಲವಿವಾಹ’ ಇವು ಮೊದಲಿನಿಂದಲೂ ಇವೆ. Empty ರಾಮರಾವ ಎನ್ನುವ ನಟರು ತಮ್ಮ ಅನೇಕ ಚಾಲೂ ಚಿತ್ರಗಳಲ್ಲಿ ರಾಕ್ಷಸ ವಿವಾಹ ಹಾಗೂ ಗಾಂಧರ್ವ ವಿವಾಹ ಮಾಡಿಕೊಂಡಿದ್ದಾರೆ.ನಿಜ ಜೀವನದಲ್ಲಿಯೂ ಅದೇ ಆದರ್ಶ ಪಾಲಿಸಿದ್ದಾರೆ. ರೇಣೂ ಕಾ ಚೌಧರಿ ಅವರಿಗೆ ತುಂಬಾ ಬೇಕಾದವಳಾಗಿದ್ದಳು. ಅದಕ್ಕೇ ಅವಳೂ ಸಹ"..ಒಳಗೆ ಸೇರಿದರೆ ಗುಂಡು...."sunaathhttps://www.blogger.com/profile/13386371953472087631noreply@blogger.com