tag:blogger.com,1999:blog-25346734.post2562422750441415874..comments2023-12-17T19:43:34.136+05:30Comments on ಬೊಗಳೆ ರಗಳೆ: ರಾಷ್ಟ್ರಪತಿ ಚುನಾವಣೆ: ತಲೆಮರೆಸಿಕೊಂಡ ಬೊಗಳೆAnveshihttp://www.blogger.com/profile/04356401566159202899noreply@blogger.comBlogger6125tag:blogger.com,1999:blog-25346734.post-54690183412833378532007-06-24T10:56:00.000+05:302007-06-24T10:56:00.000+05:30ಪಬ್ಬಿಗರೇಇನ್ನೂ ಕಾಯ್ತಾ ಇದ್ದೇವೆ... ಕೊನೆ ಕ್ಷಣದಲ್ಲಿ ಯಾರ...ಪಬ್ಬಿಗರೇ<BR/>ಇನ್ನೂ ಕಾಯ್ತಾ ಇದ್ದೇವೆ... ಕೊನೆ ಕ್ಷಣದಲ್ಲಿ ಯಾರನ್ನು ಬೇಕಾದ್ರೂ ರಾಷ್ಟ್ರಪತಿಯಾಗಿಸುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಹಾಗಾಗಿ ತಲೆಮರೆಸಿಕೊಳ್ಳುವಿಕೆಯ ಯತ್ನವು ಇನ್ನೂ ಮುಂದುವರಿಯುತ್ತಿದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-5087300161866514912007-06-19T13:25:00.000+05:302007-06-19T13:25:00.000+05:30ರಾಷ್ಟ್ರಪತಿ ಹೋಗಿ ರಾಷ್ಟ್ರಪತ್ನಿ ಆದದ್ದು ಬೊ.ರ.ಗೆ ಯಾಕೆ ಇ...ರಾಷ್ಟ್ರಪತಿ ಹೋಗಿ ರಾಷ್ಟ್ರಪತ್ನಿ ಆದದ್ದು ಬೊ.ರ.ಗೆ ಯಾಕೆ ಇನ್ನೂ ತಿಳಿಯಲಿಲ್ಲ?<BR/><BR/>-ಪಬ್ಪಬ್https://www.blogger.com/profile/12538990447409668415noreply@blogger.comtag:blogger.com,1999:blog-25346734.post-50404086665244063552007-06-15T10:56:00.001+05:302007-06-15T10:56:00.001+05:30ಸುನಾಥರೆ,ಮಣ್ಣಿನ ಮಗನ ಬದಲು ಮಣ್ಣಿನ ಮಗಳನ್ನು ಕೇಂದ್ರ ಸರಕಾ...ಸುನಾಥರೆ,<BR/>ಮಣ್ಣಿನ ಮಗನ ಬದಲು ಮಣ್ಣಿನ ಮಗಳನ್ನು ಕೇಂದ್ರ ಸರಕಾರವು ಉಚ್ಚ ಸ್ಥಾನದಲ್ಲಿ ಕೂರಿಸಿ ಪಾಪ ತೊಳೆದುಕೊಳ್ಳಲು ಯತ್ನಿಸಿರುವುದು ಸ್ವಾಗತಾರ್ಹ ಬೆಳವಣಿಗೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-29199109235157397122007-06-15T10:56:00.000+05:302007-06-15T10:56:00.000+05:30ಶ್ರೀನಿವಾಸರೆನಾವು ಕೂಡ ಅಯೋಗ್ಯರು ಎಂದು ತಿಳಿದ ಪರಿಣಾಮವಾಗಿ...ಶ್ರೀನಿವಾಸರೆ<BR/>ನಾವು ಕೂಡ ಅಯೋಗ್ಯರು ಎಂದು ತಿಳಿದ ಪರಿಣಾಮವಾಗಿಯೇ ಅವರೆಲ್ಲಾ ನಮ್ಮನ್ನು ಹುಡುಕುತ್ತಿದ್ದಾರೆ ಅಂತ ನಮಗೆ ಗೊತ್ತಾಗಿದೆ. ಹಾಗಾಗಿ ತಲೆಮರೆಸಿಕೊಂಡಿದ್ದು.<BR/>ಇನ್ನು ಚಿಂತೆ ಇಲ್ಲ ಅಂತ ಕಾಣಿಸುತ್ತದೆ, ಮಹಿಳೆಯೊಬ್ಬರನ್ನು ಆ ಸ್ಥಾನಕ್ಕೆ ಏರಿಸಲು ನಿರ್ಧರಿಸಿರುವುದು ಹೊಸ ಬೆಳವಣಿಗೆ. ಇನ್ನು ನೆಮ್ಮದಿಯಿಂದಿರಬಹುದು.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-2065119206806697112007-06-14T19:28:00.000+05:302007-06-14T19:28:00.000+05:30ನಮ್ಮದೇ ಮಣ್ಣಿನಲ್ಲಿ ಉರುಳಾಡುತ್ತಿರುವ ಮಣ್ಣಿನ ಮಗನಿಗೆ ತಿಳ...ನಮ್ಮದೇ ಮಣ್ಣಿನಲ್ಲಿ ಉರುಳಾಡುತ್ತಿರುವ ಮಣ್ಣಿನ ಮಗನಿಗೆ ತಿಳಿದಷ್ಟು ರಾಜಕೀಯ ಈ ಟೋಪಿ ಪಕ್ಷದ ಬಚ್ಚಾಗಳಿಗೇನು ತಿಳಿದಿದೆ? ರಾಷ್ಟ್ರಪತಿ ಪಟ್ಟಕ್ಕೆ ನಮ್ಮ ಮಣ್ಣಿನ ಮಗನಷ್ಟು ಅಯೋಗ್ಯರು ಯಾರೂ ಸಿಕ್ಕಲಾರರು. ಪಕ್ಷಭೇದ ಮರೆತು ಅವರನ್ನು ರಾಷ್ಟ್ರಪತಿ ಮಾಡಿದರೆ ಮರುದಿನವೇ ಎಲ್ಲಾ ರಾಜ್ಯಗಳಿಗೂ ತಮ್ಮ ಕುಮಾರರನ್ನೆ ಮೂಕ ಮಂತ್ರಿ ಮಾಡುತ್ತಾರೆ. "ಸಿಂಹದಂತೆ ಗುಡುಗು ಮಗಾ,ಆದರೆ ನರಿಯಂತೆ ವಿಚಾರ ಮಾಡು!"sunaathhttps://www.blogger.com/profile/17621913002261111330noreply@blogger.comtag:blogger.com,1999:blog-25346734.post-80768159135171941652007-06-14T13:35:00.000+05:302007-06-14T13:35:00.000+05:30ಇನ್ನೂ ಪತಿಯಾಗದವರು, ಸತಿಯ ಪದದ ಅರ್ಥವೇ ಗೊತ್ತಿರದವರು ರಾಷ್...ಇನ್ನೂ ಪತಿಯಾಗದವರು, ಸತಿಯ ಪದದ ಅರ್ಥವೇ ಗೊತ್ತಿರದವರು ರಾಷ್ಟ್ರಪಿತನಾಗಲು - ಕ್ಷಮಿಸಿ ರಾಷ್ಟ್ರಪತಿಯಾಗಲು ಯೋಗ್ಯರಂತೆ. ಏಕೆಂದರೆ ಅವರಿಗೆ ಲಟ್ಟಣಿಗೆ, ಸೌಟುಗಳ ಏಟಿನ ಅನುಭವ ಇರುವುದಿಲ್ಲ. ಹಾಗಿದ್ದ ಮೇಲೆ ಬೊಗಳೆ ದಾಸಯ್ಯನವರಿಗೇಕೆ ಹೆದರಿಕೆ. ಅವರ ಜೊತೆ ಬೊಗಳಮ್ಮ ಇರೋವರೆವಿಗೆ, ಆ ಸ್ಥಾನಕ್ಕೆ ಅವರು ಅಯೋಗ್ಯರಲ್ಲ ಕ್ಷಮಿಸಿ ಯೋಗ್ಯರಲ್ಲ. <BR/><BR/>ಕಾಂ-ಗುಸ್ಸುಗಳು ಸರ್ವಸಂಗ ಪರಿತ್ಯಾಗಿಯಾಗಿರುವವರ ಬಗ್ಗೆ ಹುಡುಕಾಟ ನಡೆಸಿದ್ದಾರೆಂದು ವದಂತಿ.<BR/><BR/>ವರದಿಗಾರರೇ, ನಿಮಗೆ ಅಷ್ಟು ಹೆದರಿಕೆ ಆದರೆ, ಇಂದಿನ ಊರಿಗೆ ಹೋಗಿ ಇದ್ದುಬಿಡಿ. ಯಾರಿಗೂ ತಿಳಿಯೋದಿಲ್ಲ :)<BR/>ಹೇಗಿದ್ರೂ ನಮ್ಮ ನಿಮ್ಮ ಸಂಬಂಧ ಹಳೆಯದಾದ್ದರಿಂದ, ನಾನೂ ಯಾರಿಗೂ ಹೇಳೋದಿಲ್ಲ. <BR/>ನಮ್ಮ ಲೆಕ್ಕಾಚಾರ ಆಮೇಲೆ ಚುಕ್ತಾ ಮಾಡಿಕೊಳ್ಳೋಣ.bhadrahttps://www.blogger.com/profile/13079618890372528165noreply@blogger.com