tag:blogger.com,1999:blog-25346734.post2749700955716690605..comments2023-12-17T19:43:34.136+05:30Comments on ಬೊಗಳೆ ರಗಳೆ: ಪಾಪಕ್ಕೆ ಪಶ್ಚಾತ್ತಾಪವೇ ಪ್ರಾಯಶ್ಚಿತ್ತ!Anveshihttp://www.blogger.com/profile/04356401566159202899noreply@blogger.comBlogger9125tag:blogger.com,1999:blog-25346734.post-53060017123591511512008-01-25T10:08:00.000+05:302008-01-25T10:08:00.000+05:30ಸುಪ್ರೀತರೆ,ಅವ್ರು ಮಣ್ಣಿನ ಮಗ ಯಾಕೆ ಅಂತ ಈಗ ಗೊತ್ತಾತು ನೋಡ...ಸುಪ್ರೀತರೆ,<BR/>ಅವ್ರು ಮಣ್ಣಿನ ಮಗ ಯಾಕೆ ಅಂತ ಈಗ ಗೊತ್ತಾತು ನೋಡ್ರಿ... ಘನತೆ, ಮರ್ಯಾದೆ, ಸಾಧನೆ, ವೇದನೆ, ಸಂವೇದನೆ ಎಲ್ಲವೂ ಮಣ್ಣುಪಾಲಾಗುತ್ತಿದೆ, ಅದೇ ಮಣ್ಣಿನಲ್ಲಿ ಹೊರಳಾಡುತ್ತಿದ್ದರೆ ತಾವೆಂದೆಂದಿಗೂ ಮಣ್ಣಿನ ಮಕ್ಕಳೇ ಎಂದು ನಿದ್ರೇಗೌಡ್ರ ಕಡೆಯವರ ಉವಾಚ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-51770161901915558492008-01-25T10:06:00.000+05:302008-01-25T10:06:00.000+05:30ಮಹಾಂತೇಶರೆ,ಬಹುಶಃ ಮಲಗೋಕ್ಕೂ ಬಿಡಲ್ಲ ಈ ಮಾಧ್ಯಮದ ಮಂದಿ ಅಂತ...ಮಹಾಂತೇಶರೆ,<BR/>ಬಹುಶಃ ಮಲಗೋಕ್ಕೂ ಬಿಡಲ್ಲ ಈ ಮಾಧ್ಯಮದ ಮಂದಿ ಅಂತ ನಿದ್ದೇಲೇ ಗೊಣಗಿರ್ಬೇಕು ಈ ನಿದ್ದೇಗೌಡ್ರು....Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-66523444139711733122008-01-25T10:04:00.000+05:302008-01-25T10:04:00.000+05:30ಸುನಾಥರೆ,ಮುದ್ದಿ ತಿಂದಿದ್ದೋ ಲದ್ದಿ ತಿಂದಿದ್ದೋ ಅಂತ ನಿಧಾನ...ಸುನಾಥರೆ,<BR/><BR/>ಮುದ್ದಿ ತಿಂದಿದ್ದೋ ಲದ್ದಿ ತಿಂದಿದ್ದೋ ಅಂತ ನಿಧಾನವಾಗಿ ಗೊತ್ತಾಗ್ತಾ ಇದೆ. ಅಧಮಾಧಮ ಪ್ರದೇಶದಲ್ಲಿ ಹುಟ್ಟಿದ್ದಿದ್ದರೆ ಅವರ ಗತಿ ಏನಾಗ್ತಿತ್ತು ಅಂತ ಯೋಚಿಸೋದಕ್ಕೂ ಭಯ ಆಗ್ತಿದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-10750063797844781712008-01-25T10:02:00.000+05:302008-01-25T10:02:00.000+05:30ಶ್ರೀನಿವಾಸರೆ,ಅವರೀಗ ಪಶ್ಚಾತ್ತಾಪಕ್ಕೇ ಪ್ರಾಯಶ್ಚಿತ್ತ ಮಾಡ್...ಶ್ರೀನಿವಾಸರೆ,<BR/><BR/>ಅವರೀಗ ಪಶ್ಚಾತ್ತಾಪಕ್ಕೇ ಪ್ರಾಯಶ್ಚಿತ್ತ ಮಾಡ್ಕೋಬೇಕಲ್ಲಾ...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-26264268169043693902008-01-24T22:15:00.000+05:302008-01-24T22:15:00.000+05:30ಕರ್ನಾಟಕವು ಭೋಳೆ ಜನರ ನಾಡು; ತನ್ನಂತಹ ಶಕುನಿಗೆ ಯೋಗ್ಯವಾದ ...ಕರ್ನಾಟಕವು ಭೋಳೆ ಜನರ ನಾಡು; ತನ್ನಂತಹ ಶಕುನಿಗೆ ಯೋಗ್ಯವಾದ ನಾಡಲ್ಲ; ತಾನು ಅಧಮಾಧಮ ರಸಾತಳ ಪಾತಾಳದಲ್ಲಿ ಹುಟ್ಟಿದ್ದರೆ ತನ್ನ ಅಯೋಗ್ಯತೆಗೆ ತಕ್ಕ ರಂಗಮಂಚ ಸಿಕ್ಕುತ್ತಿತ್ತು ಎನ್ನುವದು ನಮ್ಮ ಒದಿಯೊಗೌಡರ ಅಭಿಪ್ರಾಯ. ಅವರ ಮರ್ಯಾದೆಗೇಡಿ ಮಾತಿಗೆ ಸುಸ್ವಾಗತ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-33249980808255981102008-01-23T22:32:00.000+05:302008-01-23T22:32:00.000+05:30ಕೊನೆಗೂ ನಮ್ಮ ಬ್ಯೂರೋ ‘ಭಾರ’ತಾ ರತುನ ಎಂದು ಆರಿಸಿದ ಘನ ವ್ಯ...ಕೊನೆಗೂ ನಮ್ಮ ಬ್ಯೂರೋ ‘ಭಾರ’ತಾ ರತುನ ಎಂದು ಆರಿಸಿದ ಘನ ವ್ಯಕ್ತಿಯನ್ನೇ ಬೊಗಳೂರು ಅನುಮೋದಿಸಿರುವುದು ನಮಗೆ ಸಂದ ದಿಗ್ವಿಜಯ ಎಂಬುದನ್ನು ವಿನಯ ಪೂರ್ವಕವಾಗಿ ಒಪ್ಪಿಕೊಳ್ಳುತ್ತೇವೆ...<BR/>“ಮಣ್ಣು ಎಂದರೆ ಕಪ್ಪು. ಕಪ್ಪು ಎಂದರೆ ಕರಿ. ಕರಿ ಎಂದರೆ ಆನೆ. ಆನೆ ಎಂದರೆ ವೀರಪ್ಪನ್. ವೀರಪ್ಪನ್ ಎಂದರೆ ಗಂಧದ ಮರ. ಗಂಧದ ಮರ ಎಂದರೆ ಗಂಧದ ಗುಡಿ. ಗಂಧದ ಗುಡಿ ಎಂದರೆ ಕರುನಾಡು. ಕರುನಾಡು ಎಂದರೆ ಕರ್ನಾಟಕ. ತಾವು ಮಣ್ಣಿನ ಮಗನಾಗಿರುವುದಕ್ಕೆ ತಮ್ಮ ಘನತೆ, ಮರ್ಯಾದೆ, ಸಾಧನೆ, ವೇದನೆ, ಸಂವೇದನೆ ಎಲ್ಲವೂ ಮಣ್ಣುಪಾಲು ಆಗುತ್ತಿವೆ. ಅದೇ ಕಾರಣಕ್ಕೆ ಅವರು ಮಣ್ಣಿನ ಮಕ್ಕಳಾದ ರೈತರು ತಮ್ಮ ಶಕ್ತಾನುಸಾರ ನೇಣು ಹಾಕಿಕೊಳ್ಳಬೇಕು ಎಂಬ ವಿದ್ವತ್ ಪೂರ್ಣ ಸಲಹೆ ನೀಡಿದ್ದು. ಅದೇ ಕಾರಣಕ್ಕಾಗಿ ಇಂದು ವೇದೇ ಗೌಡರು ಕರುನಾಡಿನಲ್ಲಿ ಹುಟ್ಟಿ ತಪ್ಪು ಮಾಡಿದೆ ಎಂದಿರುವುದು. ಇದಕ್ಕೆ ಮಾಧ್ಯಮದವರು ಅತಿಯಾದ ಅಪಪ್ರಚಾರ ನೀಡುತ್ತಿದ್ದಾರೆ.” ಎಂದು ಜೇಡಿ ಮಣ್ಣಿನ ಪಕ್ಷದ ಏಕೈಕ ಬುದ್ಧಿಜೀವಿ ವೈಯಸ್ ವಿಯಸ್ ದತ್ತರವರು ನಮ್ಮ ಬ್ಯೂರೊಗೆ ನೀಡಿದ ಗುಪ್ತ ಸಂದರ್ಶನದಲ್ಲಿ ತಮ್ಮ ಪಾಂಡಿತ್ಯವನ್ನು ವಿಸರ್ಜಿಸಿದ್ದಾರೆ.Supreeth.K.Shttps://www.blogger.com/profile/07234642942487797807noreply@blogger.comtag:blogger.com,1999:blog-25346734.post-3404196504829815842008-01-23T15:24:00.000+05:302008-01-23T15:24:00.000+05:30OMDa mane gaLa hiriyuva vadiyogodrana vaddu gaDipa...OMDa mane gaLa hiriyuva vadiyogodrana vaddu gaDipaaru mADabeku ,adu kuDa heMdti makkaLa sametha aMta kannadigara manavi..<BR/>iShtella adru saha nidde goudru innu niddeyalli iddavara tara adta idare...Mahanteshhttps://www.blogger.com/profile/00445237486218836888noreply@blogger.comtag:blogger.com,1999:blog-25346734.post-16079166783215125542008-01-23T13:23:00.000+05:302008-01-23T13:23:00.000+05:30ಮುದ್ದಿ ತಿಂದ ತಟ್ಟಿ ಒಳಗ ಲದ್ದಿ ಹಾಕಬ್ಯಾಡಲೇ,ಗೌಡಾ!ಮುದ್ದಿ ತಿಂದ ತಟ್ಟಿ ಒಳಗ ಲದ್ದಿ ಹಾಕಬ್ಯಾಡಲೇ,ಗೌಡಾ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-33093106683448167512008-01-23T09:10:00.000+05:302008-01-23T09:10:00.000+05:30ನಾವೆಲ್ಲರೂ ಹುಚ್ಚುಮಾನವರು ಅಯ್ಯೋ ವಿಶ್ವಮಾನವರು ಅಂತ ಒದಿಯೋ...ನಾವೆಲ್ಲರೂ ಹುಚ್ಚುಮಾನವರು ಅಯ್ಯೋ ವಿಶ್ವಮಾನವರು ಅಂತ ಒದಿಯೋಗೌಡ್ರೇ ಹೇಳ್ತಿದ್ದಾರಂತೆ - ಅಂದ್ಮೇಲೆ ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದು, ತಿಂದು ತೇಗಿ, ನಾಡನ್ನು ಬರಿದು ಮಾಡೋ ಬದಲು, ಪಕ್ಕದ ನಾಡಿನಲ್ಲಿ ಹುಟ್ಟಿ, ತಿಂದು ತೇಗಿ, ಕನ್ನಡನಾಡಿಗೆ ಬಂದು ಬೆವರು ಸುರಿಸಿ ದುಡಿದು, ನಾಡನ್ನು ಶ್ರೀಮಂತಗೊಳಿಸಬೇಕು ಅನ್ನೋದು ಒದಿಯೋಗೌಡ್ರ ದುರುದ್ದೇಶ ಅಯ್ಯೋ ದೂರದ ಉದ್ದೇಶ. ಇಂತಹ ಮಾ ಆತ್ಮರಿಗೆ ರತ್ನ ಕೊಡ್ಬೇಕಲ್ವಾ?<BR/><BR/>ಅಂದ ಹಾಗೆ, ತಲೆಬರಹ ಯಾಕೋ ಸರಿ ಇಲ್ಲ ಅನ್ನಿಸ್ತಿದೆ, ಅವ್ನೇಷಿಗಳೇ - ಹೀಗಿದ್ರೆ ಹೇಗೆ<BR/><BR/>ಪ್ರಾಯಶ್ಚಿತ್ತಕ್ಕೆ ಪಾಪವೇ ಪಶ್ಚಾತ್ತಾಪbhadrahttps://www.blogger.com/profile/13079618890372528165noreply@blogger.com