tag:blogger.com,1999:blog-25346734.post3155709798621216003..comments2023-12-17T19:43:34.136+05:30Comments on ಬೊಗಳೆ ರಗಳೆ: ಜಂಟಿ ಹೇಳಿಕೆಯಲ್ಲಿ 'ಬಲೂಚಿ' ಸೇರಿಸಲು ಕಾರಣ!Anveshihttp://www.blogger.com/profile/04356401566159202899noreply@blogger.comBlogger4125tag:blogger.com,1999:blog-25346734.post-25257390355762056042009-08-03T11:41:36.940+05:302009-08-03T11:41:36.940+05:30ಶ್ರೀನಿವಾಸರೆ,
ನಿಮ್ಮ ಬೀರುವಿನಲ್ಲಿರುವ ಎಲ್ಲಾ ಬೀರ್ ಕೇಸ್...ಶ್ರೀನಿವಾಸರೆ,<br />ನಿಮ್ಮ ಬೀರುವಿನಲ್ಲಿರುವ ಎಲ್ಲಾ ಬೀರ್ ಕೇಸ್ಗಳನ್ನು ಇತ್ತ ಕಳುಹಿಸಲು ಸೂಚಿಸಲಾಗುತ್ತಿದೆ. ಇಲ್ಲವಾದಲ್ಲಿ, ಈ ವದರಿಯನ್ನು ಘಂಟಾಘೋಷವಾಗಿ ಭಯಂಕರವಾಗಿ ಸಾರಲಾಗುತ್ತದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-89423368342669166962009-08-03T11:41:24.488+05:302009-08-03T11:41:24.488+05:30ಸುನಾಥರೆ,
ನೀವು ಅವರ ಡೈರಿಯಿಂದ ಕದ್ದು ಕಳಿಸಿದ ವರದಿಯನ್ನು ...ಸುನಾಥರೆ,<br />ನೀವು ಅವರ ಡೈರಿಯಿಂದ ಕದ್ದು ಕಳಿಸಿದ ವರದಿಯನ್ನು ಫೂಕರ್ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಇದೊಂದು ದೊಡ್ಡ ಸಂಚೋದನೆಯೇ ಸೈ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-88674778045411796272009-08-01T09:08:44.509+05:302009-08-01T09:08:44.509+05:30ಬಲೂಚಿ ಒಂದು ಬಾಲಂಗೋಚಿ. ಯಾವ ದೇಶದ ಹಿಂದಾದರೂ ಅಂಟಿಕೊಳ್ಳಬ...ಬಲೂಚಿ ಒಂದು ಬಾಲಂಗೋಚಿ. ಯಾವ ದೇಶದ ಹಿಂದಾದರೂ ಅಂಟಿಕೊಳ್ಳಬಹುದು. ಹಾಗೆ ಅಂಟಿಸಿಕೊಂಡ ದೇಶ ಮಹಾನ್ ದೇಶ ಆಗಿ, ದಡ್ಡ ದೇಶ ಆಗಿ, ಅದರ ನಿಧಾನಿ ಮಹಾನ್ ನಿಧಾನಿ ಆಗ್ತಾನೆ ಅಂತ ಮದ್ದೂರುವಡೆ ಉಷ್ಣ ಅವರು ನಮ್ಮ ನಿಧಾನಿಗಳ ಖಾಲಿ ಮಡೆಯೊಳಗೆ ತುಂಬಿದ್ದಾರೆ. ಅದೇ ತರಹ ಗಿಲ್ ಗಿಲ್ ಗಿಲಕ್ಕು ಕಾಲ ಗೆಜ್ಜೆ ... ಅಂತ ಲಿಗಾನಿ ಖಾಲಿ ಮಂಡೆಯೊಳಗೂ (ಅಯ್ಯೋ ಅವರಿಗೆ ಮಂಡೆ ಇರ್ಬೇಕಲ್ವಾ! ಸ್ಸರಿ, ಇನ್ಯಾವುದೋ ಉಂಡೆ ಒಳಕ್ಕೆ) ಬಾಲಿತಾನುಗಳು ತುಂಬಿದ್ದಾರೆ. ಇದೇ ಈಗಿನ ವಿವಾದಕ್ಕೆ ಕಾರಣ ಎಂಬೋದು ನಮ್ಮ ಬೀರುವಿನ ಸಂಚೋದನೆ. ಇದನ್ನು ನಿಮ್ಮ ಕಡೆಯ ವದರಿ ಅಂತ ಯಾರ ಹತ್ರಾನು ಉದುರಬೇಡಿ, ಉಸ್ಸಾರ್!bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-60711081982105628612009-07-30T14:45:14.250+05:302009-07-30T14:45:14.250+05:30ನಿಧಾನಿ ಸಿಂಗಣ್ಣನವರ ಖಾಸಗಿ ದಿನಚರಿಯಲ್ಲಿ ಬರೆಯಲಾದ ಮಹತ್ವವ...ನಿಧಾನಿ ಸಿಂಗಣ್ಣನವರ ಖಾಸಗಿ ದಿನಚರಿಯಲ್ಲಿ ಬರೆಯಲಾದ ಮಹತ್ವವಿಲ್ಲದ ಭಾಗಗಳನ್ನು ಸ್ಕೂಪ್ ಮಾಡಿ ಬೊಗಳೂರು<br />ಸೊಂಪಾದಕರಿಗೆ ಒಪ್ಪಿಸಲಾಗುತ್ತಿದೆ:<br />"ಶರಮ್-ಇಲ್ಲದ-ಶೇಖನ ಊರಿನಲ್ಲಿ ಪಾತಕಿಸ್ತಾನದ ನಿಧಾನಿ ಗಿಲಿಗಿಲಿಯಾನಿಯವರಿಗೆ ‘ಬಲೂಚಿಸ್ತಾನದಲ್ಲಿರುವ ಉಗ್ರರನ್ನು ನಾನೇ ಕಳಿಸಿದ್ದೇನೆ’ ಎಂದು ಹೆದರಿಸಿಬಿಟ್ಟೆ. ಇನ್ನು ಮೇಲೆ ಅವರು ತಮ್ಮ ಉಗ್ರರನ್ನು ತಾವೇ ಗುಂಡು ಹೊಡೆದು ಕೊಲ್ಲುತ್ತಾರೆ.<br />ನನಗೆ ದಮ್ಮಿಲ್ಲದ ದಮ್ಮಡಿ ಎಂದು ಕೀಟಲೆ ಮಾಡುತ್ತಿದ್ದ ಅಡ್ಡಡ್ಡವಾಣಿ ಈಗ ಬಾಯಿಯನ್ನು ಮುಚ್ಚಿಕೊಂಡು ಕೂತಿರಬೇಕು, ನೋಡು!"<br />ಹೇಗಿದೆ ನಾನು ಮಾಡಿದ (ಕು)ತಂತ್ರ!"sunaathhttps://www.blogger.com/profile/13386371953472087631noreply@blogger.com