tag:blogger.com,1999:blog-25346734.post3570446032062853402..comments2023-12-17T19:43:34.136+05:30Comments on ಬೊಗಳೆ ರಗಳೆ: ಮಾಧ್ಯಮಗಳ ಸುದ್ದಿ ಶೂನ್ಯತೆ: ವಂಚನೆ ಬಯಲಿಗೆಳೆದ ಬೊಗಳೆAnveshihttp://www.blogger.com/profile/04356401566159202899noreply@blogger.comBlogger5125tag:blogger.com,1999:blog-25346734.post-58513484684089977202010-11-30T12:05:20.019+05:302010-11-30T12:05:20.019+05:30ಸಿಟಿ ರವಿಯವರು ಅಲ್ಲಾಡುವುದೆಲ್ಲಾ ಉರುಳುವುದಿಲ್ಲ ಎಂದು ಹೇಳ...ಸಿಟಿ ರವಿಯವರು ಅಲ್ಲಾಡುವುದೆಲ್ಲಾ ಉರುಳುವುದಿಲ್ಲ ಎಂದು ಹೇಳಿಕೆ ನೀಡಿದ ತರುವಾಯ ಉದುರಿದ ತಮ್ಮ ತಲೆ ಕೂದಲನ್ನು ಕಂಡು ಅವು ಅಲ್ಲಾಡಿದ್ದಕ್ಕೆ ರಾಹುಲ್ ಗಾಂಧಿ ಹೆಲಿಕಾಪ್ಟರ್ ರೆಕ್ಕೆ ತಿರುಗಿದ್ದು ಕಾರಣ ಎಂದು ನಗಾರಿಗೆ ಹೇಳಿಕೆ ನೀಡಿದ್ದಾರೆ. <br /><br />ನಗಾರಿಗಾಗಿ ನಿಮ್ಮ ಬ್ಯೂರೋದ ‘ಸರ್ವರ್’ನ್ನು ಎತ್ತಾಕಿಬಂದು ಬಳಸಲು ಹೊರಟರೆ ಅದು ಹ್ಯಾಂಗ್ ಮಾಡಿಕೊಂಡು ನಿಷ್ಠೆಯನ್ನು ಮೆರೆಯಿತು. ಎಚ್ಚರಿಕೆಯನ್ನು ರವಾನಿಸಿದ ಸೂಟ್ ಕೇಸಿನಲ್ಲೇ ನಾವು ಆ ಶವವನ್ನು ಇಟ್ಟು ಮರಳಿಸಿದ್ದೇವೆ.Anonymousnoreply@blogger.comtag:blogger.com,1999:blog-25346734.post-25250546104886333712010-11-29T11:41:18.169+05:302010-11-29T11:41:18.169+05:30ನಗೆ ನಗಾರೇಂದ್ರರೇ,
ನಮ್ಮ ಏಕಸದಸ್ಯ ಬ್ಯುರೋದ ಸರ್ವರನ್ನೂ, ಸ...ನಗೆ ನಗಾರೇಂದ್ರರೇ,<br />ನಮ್ಮ ಏಕಸದಸ್ಯ ಬ್ಯುರೋದ ಸರ್ವರನ್ನೂ, ಸಕಲರನ್ನೂ ಎತ್ತಾಕಿಕೊಂಡು ಹೋಗುವ ನಿಮ್ಮ ಆತ್ಮೀಯತೆಯ ಪರಮಾವಧಿಯ ನಿರ್ಧಾರ ನಮ್ಮನ್ನು ಕಂಗೆಡಿಸಿಲ್ಲ. ನಿಮ್ಮಿಂದಲೇ ವರದ್ದಿ ಹೆಕ್ಕಿ ಕುಕ್ಕಿಂಗ್ ಮಾಡುವ ಸಾಧ್ಯತೆಗಳೂ ಇಲ್ಲದಿಲ್ಲ. ಹೀಗಾಗಿ ಅಲ್ಲಾಡುವುದೆಲ್ಲಾ ಉರುಳುವುದಿಲ್ಲ ಎಂದಿರುವ ಸಿ.ಟಿ.ರವೀಯವರ ಹೇಳಿಕೆಗಳೇ ನಮಗೆ ವೇದವಾಕ್ಯ. ನಮ್ಮ ಸರಕಾರ ಭದ್ರ, ಬೊಗಳೆ ರಗಳೆ ಬ್ಯುರೋದಲ್ಲಿ ಯಾರು ಕೂಡ ಇಲ್ಲದಿದ್ರೂ ಕೆಲಸ ಮಾಡುತ್ತದೆ ಎಂದು ಎಚ್ಚರಿಕೆಯನ್ನೂ ಇದೇವೇಳೆ ಸೂಟ್ ಕೇಸಿನಲ್ಲಿ ಹಾಕಿ ರವಾನಿಸುತ್ತಿದ್ದೇವೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-85316936937539324722010-11-29T11:37:01.437+05:302010-11-29T11:37:01.437+05:30ಸುನಾಥರೇ,
ಇಲ್ಲ, ಇಲ್ಲ, ಕಪ್ಪು ಚುಕ್ಕೆವಾರ...ಸುನಾಥರೇ,<br />ಇಲ್ಲ, ಇಲ್ಲ, ಕಪ್ಪು ಚುಕ್ಕೆವಾರ...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-18035782841252892152010-11-28T08:51:14.569+05:302010-11-28T08:51:14.569+05:30ಸಾಮ್ರಾಟರ ಅನುಪಸ್ಥಿತಿಯಲ್ಲಿ ನಿದ್ದೆಗೆ ಜಾರಿದ ನಗಾರಿಯ ಪ್ರ...ಸಾಮ್ರಾಟರ ಅನುಪಸ್ಥಿತಿಯಲ್ಲಿ ನಿದ್ದೆಗೆ ಜಾರಿದ ನಗಾರಿಯ ಪ್ರತಿಸ್ಪರ್ಧಿ ಪತ್ರಿಕೆಯು ಸಾಮ್ರಾಟರ ಆಗಮನದ ಸುದ್ದಿಯು ತಲುಪಿದ ಕೂಡಲೆ ಎಚ್ಚೆತ್ತಿದೆ. ಸೋಮವಾರ ಧರೆ ಸ್ಪೋಟಗೊಳ್ಳುವಂತಹ ಸುದ್ದಿಯೊಂದನ್ನು ಪ್ರಕಟಿಸುವುದಾಗಿ ಹೇಳಿಕೊಂಡಿದೆ. ಬಹುಶಃ ಅದು ಸಾಮ್ರಾಟರು ನಗಾರಿಯ ಕೇಂದ್ರ ಕಛೇರಿಗೆ ಹಿಂದಿರುಗಿದ ಸುದ್ದಿಯನ್ನೇ ಮೊದಲು ಬ್ರೇಕ್ ಮಾಡುವ ಹೊಂಚು ಹಾಕಿಕೊಂಡಿದ್ದರೆ, ಈ ಮೂಲಕ ನಾವು ಅವರಿಗೆ ಮರುಕ ಸೂಚಿಸಲು ಇಚ್ಛಿಸುತ್ತೇವೆ. <br /><br />http://nagenagaaridotcom.wordpress.com/2010/11/28/ನಗಾರಿ-ಕಿಕ್ಕಿಂಗ್/Anonymousnoreply@blogger.comtag:blogger.com,1999:blog-25346734.post-41266474581206804612010-11-27T20:15:51.006+05:302010-11-27T20:15:51.006+05:30ಶ್ರಾವಣ ಸೋಮವಾರವೆ?ಶ್ರಾವಣ ಸೋಮವಾರವೆ?sunaathhttps://www.blogger.com/profile/13386371953472087631noreply@blogger.com