tag:blogger.com,1999:blog-25346734.post4103392445199507644..comments2023-12-17T19:43:34.136+05:30Comments on ಬೊಗಳೆ ರಗಳೆ: ಭಾರತಕ್ಕೆ ಒಲಿಂಪಿಕ್ಸ್ ಚಿನ್ನ: ತನಿಖೆಗೆ ಆದೇಶ!Anveshihttp://www.blogger.com/profile/04356401566159202899noreply@blogger.comBlogger11125tag:blogger.com,1999:blog-25346734.post-24555293257833843922008-08-16T19:42:00.000+05:302008-08-16T19:42:00.000+05:30ಭಾರತಕ್ಕೆ ಕೇವಲ ಒಂದೇ ಪದಕ ಗಟ್ಟಿ. ಉಳಿದವರೆಲ್ಲ ಮಜಾ ಮಾಡಲೇ...ಭಾರತಕ್ಕೆ ಕೇವಲ ಒಂದೇ ಪದಕ ಗಟ್ಟಿ. ಉಳಿದವರೆಲ್ಲ ಮಜಾ ಮಾಡಲೇ ಹೋದವರು. ಮೊದಲೇ SC/ST seat reserve ಮಾಡಿದ್ದರೆ ಕೆಲವು ಪದಕಗಳಾದರೂ ಬುಟ್ಟಿಗೆ ಬೀಳುತ್ತಿದ್ದವು. ಆದರೆ ಚೈನಾದಲ್ಲಿ reservation ಇದೆಯೋ ಇಲ್ಲವೋ ಗೊತ್ತಿಲ್ಲ. ಇದ್ದಿದ್ದರೆ ಆ ಕೋಟಾದಲ್ಲಾದರೂ ಕೆಲವು ಚಿನ್ನದ ಪದಕ ಗೆದ್ದು ಬರಬಹುದಾಗಿತ್ತು. ಏಕೆಂದರೆ ಬೇರೆ ಯಾವ ದೇಶದಲ್ಲೂ SC/ST ಇರಲು ಸಾಧ್ಯವೇ ಇಲ್ಲ. ಭಾಗವಹಿಸಿದ ಎಲ್ಲ ಕ್ರೀಡೆಗಳಲ್ಲಿ ಚಿನ್ನ ಗಟ್ಟಿ.ಗುರು [Guru]https://www.blogger.com/profile/12171158943594446052noreply@blogger.comtag:blogger.com,1999:blog-25346734.post-17359277504242219632008-08-16T14:37:00.000+05:302008-08-16T14:37:00.000+05:30ಗುರುಗಳೇ,ನಾವಂತೂ ನಮ್ಮ ಚಪ್ಪಲಿಯನ್ನು ಜೋಪಾನವಾಗಿ ಕಾಯ್ದಿರಿ...ಗುರುಗಳೇ,<BR/>ನಾವಂತೂ ನಮ್ಮ ಚಪ್ಪಲಿಯನ್ನು ಜೋಪಾನವಾಗಿ ಕಾಯ್ದಿರಿಸಿಕೊಂಡಿದ್ದೇವೆ. ಪದಕ ಗೆಲ್ಲಲೆಂದು ಹೋದವರಿಗೆ ಶಾಭಾಷ್ ಹೇಳೋಣ. ಅವರ ಜತೆ ಮಜಾ ಮಾಡಿಬರಲು ಹೋದವರನ್ನು ವಿಚಾರಿಸೋಣ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-81156271850753714942008-08-16T14:36:00.000+05:302008-08-16T14:36:00.000+05:30ರವೀಶ್ ಕುಮಾರ್ ಅವರೆ,ತೆರಿಗೆದಾರರ ತೆರಿಗೆ ಪ್ರಮಾಣ ಹೆಚ್ಚಾದ...ರವೀಶ್ ಕುಮಾರ್ ಅವರೆ,<BR/><BR/>ತೆರಿಗೆದಾರರ ತೆರಿಗೆ ಪ್ರಮಾಣ ಹೆಚ್ಚಾದ ಪರಿಣಾಮವಾಗಿ ನಮ್ಮ ರಾಜ್ಯದ ಖಜಾನೆ ತುಂಬಿ ತುಳುಕಾಡುತ್ತಾ ಇದೆಯಂತೆ. ಅದನ್ನು ಏನು ಮಾಡುವುದು ಅಂತ ಗೊತ್ತಾಗದೆ, ತುಳುಕಾಡಿದ್ದನ್ನೇ ಮುಖ್ಯಮಂತ್ರಿ ಒಡೆಯೋರಪ್ನೋರು ಹಂಚ್ತಾ ಇದ್ದಾರಂತೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-30127192293826634102008-08-15T21:10:00.000+05:302008-08-15T21:10:00.000+05:30ಎಲ್ಲ ಮೋಸದ ನಡುವೆಯೂ ಚಿನ್ನ ಗೆದ್ದ ಬಿಂದ್ರಾ ಅಭಿನಂದನೆಗೆ ಅ...ಎಲ್ಲ ಮೋಸದ ನಡುವೆಯೂ ಚಿನ್ನ ಗೆದ್ದ ಬಿಂದ್ರಾ ಅಭಿನಂದನೆಗೆ ಅರ್ಹ......ಆದರೆ ಚೈನಾ ಮೋಸದಿಂದ, ತೀರ್ಪುದಾರರನ್ನೇ ಖರೀದಿಸಿ ಚಿನ್ನವನ್ನು ಬಾಚುತ್ತಿರುವುದು ಅಮೆರಿಕಾದ ನಿದ್ದೆಗೆಡಿಸಿದೆಯಂತೆ. ಆದರೆ ಶತಕೋಟಿಗೊಬ್ಬನೇ ದೇಶಭಕ್ತ ಎಂಬುದು ಸಾಬೀತಾಯಿತು. ಎಲ್ಲರೂ ನಮ್ಮ ಹಣದಲ್ಲಿ ಭರ್ಜರಿ ಚೈನಾ ಟ್ರಿಪ್ ಮುಗಿಸಿ ಎದೆಯುಬ್ಬಿಸಿಕೊಂಡು ಬರುತ್ತಿದ್ದಾರೆ. ಸ್ವಾಗತಿಸಲು ಚಪ್ಪಲಿ ರೆಡಿ ಮಾಡಿಟ್ಟುಕೊಳ್ಳಿ. ಮೊದಲು ಆಯ್ಕೆದಾರರಿಗೆ ಹೊಡೆಯಿರಿ, ನಂತರ ಕ್ರೀಡಾ ಸಚಿವರಿಗೆ ಹೊಡೆಯಿರಿ, ನಂತರ ಬೀಜಿಂಗ್ಗೆ ಹೋಗಿ ಬಂದವರಿಗೆ ಹೊಡೆಯಿರಿ(ಪದಕ ಗೆದ್ದವರನ್ನು ಬಿಟ್ಟು).ಗುರು [Guru]https://www.blogger.com/profile/12171158943594446052noreply@blogger.comtag:blogger.com,1999:blog-25346734.post-14237920760861014842008-08-15T13:24:00.000+05:302008-08-15T13:24:00.000+05:30ಈ ಸಾಧನೆಯಲ್ಲಿ ತಮ್ಮ ಪಾತ್ರ ಏನೂ ಇರದಿದ್ದರೂ ಕೆಲವು ರಾಜ್ಯ ...ಈ ಸಾಧನೆಯಲ್ಲಿ ತಮ್ಮ ಪಾತ್ರ ಏನೂ ಇರದಿದ್ದರೂ ಕೆಲವು ರಾಜ್ಯ ಸರಕಾರಗಳು (ಕರ್ನಾಟಕವೂ ಸೇರಿ) ಅಭಿನವ್ ಬಿ೦ದ್ರಾಗೆ ಬಹುಮಾನ ಘೋಷಿಸಿರುವುದು ಇನ್ನೂ ಚೋದ್ಯಕರ. ಅ೦ತೂ ತೆರಿಗೆ ಪಾವತಿದಾರರ ಹಣ ಹೀಗೂ ಪೋಲಾಯಿತು!Raveesh Kumarhttps://www.blogger.com/profile/02898028390727186228noreply@blogger.comtag:blogger.com,1999:blog-25346734.post-4877716529558738492008-08-14T09:37:00.000+05:302008-08-14T09:37:00.000+05:30ಸುನಾಥರೆ,ಕೋಲಸಭೆಯ ಸದಸ್ಯರೆಲ್ಲರೂ ಬೀಜಿಂಗಿಗೆ ಹೋಗಲು ಸಿದ್ಧ...ಸುನಾಥರೆ,<BR/>ಕೋಲಸಭೆಯ ಸದಸ್ಯರೆಲ್ಲರೂ ಬೀಜಿಂಗಿಗೆ ಹೋಗಲು ಸಿದ್ಧರಾಗಿದ್ದಾರೆ. ಆದರೆ ಅವರಿಗೆ ಸೂಟ್ ಕೇಸುಗಳು ಇನ್ನೂ ಬಂದಿಲ್ಲ. ಅದಕ್ಕಾಗಿ ಕಾಯ್ತಾ ಇದ್ದಾರೆ. ಮತ್ತೆ ಅಲ್ಲಿ ಕೆಸರೆರಚಾಟ ಸ್ಪರ್ಧೆಯೂ ಇಲ್ಲದ್ದರಿಂದ ಅವರಿಗೆ ಚಿನ್ನದ ಪದಕ ತರುವ ಅವಕಾಶ ತಪ್ಪಿದೆ ಅಂತ ತೀವ್ರ ನಿರಾಶೆಯಾಗಿಬಿಟ್ಟಿದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-38656817078130884652008-08-14T09:35:00.000+05:302008-08-14T09:35:00.000+05:30ಲಕ್ಷ್ಮಿಯವರೆ,ಈಗ ಚಿನ್ನದ ಹುಡುಗನಿಗೆ ದಕ್ಕಿದ್ದು ದಕ್ಕಿಯಾಗ...ಲಕ್ಷ್ಮಿಯವರೆ,<BR/>ಈಗ ಚಿನ್ನದ ಹುಡುಗನಿಗೆ ದಕ್ಕಿದ್ದು ದಕ್ಕಿಯಾಗಿದೆ. ಯಾವುದೇ ಸರಕಾರೀ ಬೆಂಬಲವಿಲ್ಲದೆ ಆತ ಸಾಧನೆ ಮಾಡಿದ್ದಾನೆ. ಆದರೆ ರಾಜ್ಯ, ಕೇಂದ್ರ ಸರಕಾರಗಳು ಈಗ ನಾ ಮುಂದು ತಾ ಮುಂದು ಅಂತ ಅಭಿನವನಿಗೆ ಉಡುಗೊರೆ, ಹಣ, ಸನ್ಮಾನ ಇತ್ಯಾದಿ ಏರ್ಪಡಿಸುತ್ತಾ, ತಮ್ಮ ಬೇಳೆ ಬೇಯಿಸಿಕೊಳ್ಳಲು, ಅಭಿನವನ ಸಾಧನೆಯ ಹಿಂದೆ ತಮ್ಮದೇ ಕೈವಾಡವಿದೆ ಎಂದೆಲ್ಲಾ ಎದೆತಟ್ಟಿಕೊಳ್ಳಲು ಹವಣಿಸುತ್ತಿವೆ.<BR/><BR/>ಅದಿರಲ್ಲಿ, ಇದನ್ನು ಸೂಪರ್ ಫಾಸ್ಟ್ ಅಂತ ಹೇಳಿ ನಮ್ಮ ಕಣ್ಣು ತೆರೆಸಿದ್ದೀರಿ. ಇನ್ನು ಮುಂದೆ ಹೀಗಾಗದಂತೆ ಕಟ್ಟೆಚ್ಚರ ವಹಿಸುತ್ತೇವೆ!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-33514483308925054032008-08-14T09:33:00.000+05:302008-08-14T09:33:00.000+05:30ಕುಕುಕೂ ಅವರೆ, ನಿಮಗೆ ಸ್ವಾಗತ.ನಾವೇನಿದ್ದರೂ ಸತ್ಯವಿದ್ರೋಹಿ...ಕುಕುಕೂ ಅವರೆ, ನಿಮಗೆ ಸ್ವಾಗತ.<BR/>ನಾವೇನಿದ್ದರೂ ಸತ್ಯವಿದ್ರೋಹಿಗಳು. ಹೀಗಾಗಿ ನೀವು ಕೂಲಂಕಷವಾಗಿ ಅಂದಿದ್ದು ಕರುಳು ಚುರುಕ್ ಅನ್ನಿಸಲು ಕಾರಣವಾಗಿದೆ. ಅಣಕ ಅಂತಲೂ ಹೇಳಿದ್ದೀರಿ. ಅದರಿಂದ ಮತ್ತಷ್ಟು ಕರುಳು ಚುರುಕ್ ಅನ್ನಿಸಿ, ಕರುಳೇ ಇಲ್ಲದಂತಹ ಮಟ್ಟಕ್ಕೆ ತಲುಪಿದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-68868995200664886592008-08-12T15:46:00.000+05:302008-08-12T15:46:00.000+05:30ತುಂಬಾ ಕಳವಳಕಾರಿ ವಿಷಯ. ನಮ್ಮ ಲೋಕಸಭಾ ಸದಸ್ಯರನ್ನು ತಕ್ಷಣ...ತುಂಬಾ ಕಳವಳಕಾರಿ ವಿಷಯ. ನಮ್ಮ ಲೋಕಸಭಾ ಸದಸ್ಯರನ್ನು ತಕ್ಷಣವೇ ಬೀಜಿಂಗಕ್ಕೆ ಕಳುಹಿಸಿಕೊಟ್ಟು ತೀವ್ರವಾದ ತನಿಖೆ ನಡೆಸಬೇಕು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-75119624491436935872008-08-12T11:33:00.000+05:302008-08-12T11:33:00.000+05:30ತುಂಬಾ ಆಘಾತಕಾರಿ ಬೆಳವಣಿಗೆ ಇದು ಕ್ರೀಡಾರಂಗದಲ್ಲಿ ! :-).....ತುಂಬಾ ಆಘಾತಕಾರಿ ಬೆಳವಣಿಗೆ ಇದು ಕ್ರೀಡಾರಂಗದಲ್ಲಿ ! :-)...ಒಂದು ಸೆಕೆಂಡು ನಾನೇ ಗಾಬರಿಯಾಗಿಹೋದೆ ಗೊತ್ತಾ ? ಏನಪ್ಪ..ನಮ್ಮ ದೇಶಕ್ಕೇನಾ ಚಿನ್ನ ಸಿಕ್ಕಿದ್ದು ಅಂತ ! [:-)] ತನಿಖೆ ಮಾಡಿಸ್ಲೇ ಬೇಕು ಬಿಡಿ ಇದಕ್ಕೆ...ಸಿಓಡಿ ನೋ ಅಥವಾ ಸಿಬಿಐ ತನಿಖೆ ಆಗ್ಲೇ ಬೇಕು ಇದಕ್ಕೆ ! ಮತ್ತೆ ಸರ್ಕಾರಗಳಿಂದ "ಬಹುಮಾನ" ರೂಪದಲ್ಲಿ ಹರಿದುಬರುತ್ತಿರುವ ಕೋಟ್ಯಂತರ ರುಪಾಯಿ ದುಡ್ಡು "ಚಿನ್ನ"ದಂಥ ಹುಡುಗನಿಗೇ ಸಲ್ಲತ್ತಾ ಅನ್ನೋದರ ಬಗ್ಗೆ ನೀವು ಮೊದಲು ತನಿಖೆ ನಡೆಸಿ ! <BR/><BR/>ಸಿಕ್ಕಾಪಟ್ಟೆ ಸೂಪರ್ ಪೋಸ್ಟಿದು !Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-25346734.post-81702493699106084272008-08-12T08:59:00.000+05:302008-08-12T08:59:00.000+05:30ತುಂಬಾ ಅಣಕವಾಗಿ ನಮ್ಮ ದೇಶದ ರಾಜಿಕಿಯ ಸ್ಥಿತಿಯನ್ನು ಕೂಲಂಕು...ತುಂಬಾ ಅಣಕವಾಗಿ ನಮ್ಮ ದೇಶದ ರಾಜಿಕಿಯ ಸ್ಥಿತಿಯನ್ನು ಕೂಲಂಕುಷವಾಗಿ ವಿವರಿಸಿದ್ದೀರ.ಕುಕೂಊ..https://www.blogger.com/profile/07314137566666903061noreply@blogger.com