tag:blogger.com,1999:blog-25346734.post4322131890936833448..comments2023-12-17T19:43:34.136+05:30Comments on ಬೊಗಳೆ ರಗಳೆ: ಸ್ವಯಂ ಸುಧಾರಣಾ ಆಯೋಗ ಅವಧಿ 1001ನೇ ಬಾರಿ ವಿಸ್ತರಣೆAnveshihttp://www.blogger.com/profile/04356401566159202899noreply@blogger.comBlogger6125tag:blogger.com,1999:blog-25346734.post-40720669402018730372008-02-06T17:34:00.000+05:302008-02-06T17:34:00.000+05:30ಸುಪ್ರೀತರೆ,ಮೆಲ್ಲ ಪಿಸುಗುಡಿ. ಇಲ್ಲವಾದಲ್ಲಿ ಯಾರಿಗೂ ಕೇಳಿಸ...ಸುಪ್ರೀತರೆ,<BR/>ಮೆಲ್ಲ ಪಿಸುಗುಡಿ. ಇಲ್ಲವಾದಲ್ಲಿ ಯಾರಿಗೂ ಕೇಳಿಸಲಾರದು...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-55468531279442174502008-02-05T19:55:00.000+05:302008-02-05T19:55:00.000+05:30ಸ್ವಯಂ ಸುಧಾರಣಾ ಆಯೋಗದ ಸಾಧನೆಯನ್ನು ಗಿನ್ನಿಸ್ ಬುಕ್ ಆಫ್ ರ...ಸ್ವಯಂ ಸುಧಾರಣಾ ಆಯೋಗದ ಸಾಧನೆಯನ್ನು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿಯೂ ಹಾಗೂ ಆರ್ಟ್ ಹಾಫ್ ಲಿವಿಂಘ್ನ ಬಿಟ್ಟಿ ಉಪದೇಶಗಳಲ್ಲಿಯೂ ಸೇರಿಸಬೇಕು ಎಂದು ಗಂಟಲು ಹರಿಯುವಂತೆ ಪಿಸುಗುಡುತ್ತಿದ್ದೇವೆ.Supreeth.K.Shttps://www.blogger.com/profile/07234642942487797807noreply@blogger.comtag:blogger.com,1999:blog-25346734.post-10791782374145936702008-02-04T08:55:00.000+05:302008-02-04T08:55:00.000+05:30ಸುನಾಥರೆ,ಈ ಭಗವಾನ್ ಮನಮೋಹನರ ಗೀತೆಯ ಹಿಂದೆ ಸೋನಿಯಾಗೀತೆಯ ಗ...ಸುನಾಥರೆ,<BR/>ಈ ಭಗವಾನ್ ಮನಮೋಹನರ ಗೀತೆಯ ಹಿಂದೆ ಸೋನಿಯಾಗೀತೆಯ ಗುನುಗುನುವಿಕೆ ಕೇಳಿಸುತ್ತಿದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-21593946683556235572008-02-04T08:53:00.000+05:302008-02-04T08:53:00.000+05:30ವೇಣು ವಿನೋದರೆ,ಗ್ರಂಥದಿಂದಾಗಿ ಸಾಹಿತಿಗಳ ಹುಬ್ಬೇರಿದ್ದಲ್ಲ,...ವೇಣು ವಿನೋದರೆ,<BR/><BR/>ಗ್ರಂಥದಿಂದಾಗಿ ಸಾಹಿತಿಗಳ ಹುಬ್ಬೇರಿದ್ದಲ್ಲ, ಅದರ ಲೇಖಕರು ಯಾರು ಎಂಬುದರಿಂದಾಗಿಯೇ ಹುಬ್ಬು ಗಂಟಿಕ್ಕಿದ್ದು ಅಂತ ವಿವೇಕಿಗಳು ಹೇಳುತ್ತಿದ್ದಾರೈ.<BR/><BR/>ಆದರೆ ಇಲ್ಲಿ ಸತ್ಯ ಹೇಳಬಾರದು ಎಂಬ ನಿಯಮವಿರುವುದರಿಂದಾಗಿ ನಾವು ಹೇಳುತ್ತಿಲ್ಲ...Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-3123592007306737712008-02-01T21:33:00.000+05:302008-02-01T21:33:00.000+05:30"ಎಲೈ ಅರ್ಜುನ(ಸಿಂಗ)ನೆ, ಆತ್ಮಗಳಂತೆ ಆಯೋಗಗಳಿಗೂ ಸಾವಿಲ್ಲ. ..."ಎಲೈ ಅರ್ಜುನ(ಸಿಂಗ)ನೆ,<BR/> ಆತ್ಮಗಳಂತೆ ಆಯೋಗಗಳಿಗೂ ಸಾವಿಲ್ಲ. ಆಯೋಗಗಳು ಯಾವಾಗಲೂ ಸಮಾಧಿ ಸ್ಥಿತಿಯಲ್ಲಿ ಇರುತ್ತವೆ. ಈ ರಹಸ್ಯವನ್ನು <BR/>ನನ್ನ ಭಕ್ತರಿಗೆ ಮಾತ್ರ ತಿಳಿಸುವ ಉದ್ದೇಶದಿಂದ ’ಬೊಗಳೆ ರಗಳೆ’ಯಲ್ಲಿ ಪ್ರಕಾಶಿಸುತ್ತಿದ್ದೇನೆ. ಯಾರು ಆಯೋಗಗಳನ್ನು ಭಕ್ತಿಯಿಂದ ಪೂಜಿಸುತ್ತಾರೊ, ಅವರಿಗೆ ಐಶ್ವರ್ಯ ಹಾಗೂ ಅಧಿಕಾರ ದೊರೆಯುವವು.ಯಾರು ಆಯೋಗಗಳಲ್ಲಿ ಸಂಶಯ ಪಡುತ್ತಾರೊ, ಅವರು ಸಂಶಯಾತ್ಮಾ ವಿನಶ್ಯತಿ ಎಂದು ಹಾಳಾಗುವರು."<BR/>-ಭಗವಾನ್ ಮನಮೋಹನsunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-24301625591510938852008-02-01T17:56:00.000+05:302008-02-01T17:56:00.000+05:30ದುರಾಡಳಿತ ಸುಧಾರಣೆ ಆಯೋಗದವರು ಅಯೋಧ್ಯಾವಾಸನ ಅನ್ವೇಷಣೆ ಗ್ರ...ದುರಾಡಳಿತ ಸುಧಾರಣೆ ಆಯೋಗದವರು ಅಯೋಧ್ಯಾವಾಸನ ಅನ್ವೇಷಣೆ ಗ್ರಂಥವನ್ನೂ ಸಾಲಾಗಿ ರಚಿಸಿ ಸಾಹಿತಿಗಳೇ ಹುಬ್ಬೇರುವಂತೆ ಮಾಡುತ್ತಿದ್ದಾರಲ್ಲ...VENU VINODhttps://www.blogger.com/profile/00511786802748024839noreply@blogger.com