tag:blogger.com,1999:blog-25346734.post4560731220512138205..comments2023-12-17T19:43:34.136+05:30Comments on ಬೊಗಳೆ ರಗಳೆ: ಕಾನೂನು ಮಿಗಿಲೋ, ನಾನು ಮಿಗಿಲೋ?: ಕರುಣಾಕಿಡಿAnveshihttp://www.blogger.com/profile/04356401566159202899noreply@blogger.comBlogger8125tag:blogger.com,1999:blog-25346734.post-9093992008319286292008-08-11T15:11:00.000+05:302008-08-11T15:11:00.000+05:30ಅನಿಮೋಸರೆ,ನಮಗೂ ಒಂದು ಕಾನೂನು ಇದ್ದಂತೆ, ಅವರಿಗೆ ಅವರದೇ ಆದ...ಅನಿಮೋಸರೆ,<BR/>ನಮಗೂ ಒಂದು ಕಾನೂನು ಇದ್ದಂತೆ, ಅವರಿಗೆ ಅವರದೇ ಆದ ಅರಾಜಕ ಕಾನೂನಿದೆ. ಅದನ್ನವರು ಪಾಲಿಸಿ ಪಾಲಿಸಿ, ಅವರದೇ ವಂಶದ ತಮಿಳು ಉಗ್ರರ ಕೈಯಲ್ಲೇ ಹತರಾಗುವರು ಎಂಬ ಪೌರಾಣಿಕ ಶಾಪವೂ ಇದೆ. ಕಾದು ನೋಡಿ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-19394961280283520892008-08-10T21:01:00.000+05:302008-08-10T21:01:00.000+05:30ಈ ಸಂವಿಧಾನ ವಿರೋಧಿ, ಒಕ್ಕೂಟ ವ್ಯವಸ್ಥೆಗೇ ಧಕ್ಕೆ ತರುತ್ತಿರ...ಈ ಸಂವಿಧಾನ ವಿರೋಧಿ, ಒಕ್ಕೂಟ ವ್ಯವಸ್ಥೆಗೇ ಧಕ್ಕೆ ತರುತ್ತಿರುವ ತಮಿಳರಿಗೆ ಯಾವ ಶಿಕ್ಷೆ ನೀಡುತ್ತೀರಾ?. ಈ ದೇಶದ್ರೋಹಿ ಕರುಣಾನಿಧಿ ಯಾಕೆ ಸಾಯುತ್ತಿಲ್ಲ?. ಅವನ ಸಾವನ್ನು ಎದುರು ನೋಡುತ್ತಿರುವ.....ಒಬ್ಬ ದೇಶ ಭಕ್ತ.Anonymousnoreply@blogger.comtag:blogger.com,1999:blog-25346734.post-630599027904887952008-08-07T20:24:00.000+05:302008-08-07T20:24:00.000+05:30ಗುರುಗಳೆ, ನಾವೂ ತಮಿಳುಕಾಡಿನಲ್ಲಿರುವುದರಿಂದ ನಮಗೇ ನೀವು ಬತ...ಗುರುಗಳೆ, <BR/>ನಾವೂ ತಮಿಳುಕಾಡಿನಲ್ಲಿರುವುದರಿಂದ ನಮಗೇ ನೀವು ಬತ್ತಿ ಇಟ್ಟಿದ್ದೀರಿ.<BR/><BR/>ಆದರೆ ಇಲ್ಲಿ ಚಪ್ಪಲಿಗಳೆಲ್ಲವೂ ನಾಪತ್ತೆಯಾಗಿವೆ, ಹಾಕಿಕೊಳ್ಳಲು ನೇಣೂ ಸಿಗುತ್ತಿಲ್ಲ... ಅಷ್ಟು ತುಟ್ಟಿಯಾಗಿಬಿಟ್ಟಿದೆ ಜೀವನ. ಶ್ವಾನಪುತ್ರರ ದಳಕ್ಕೆ ಸುಮ್ಮನಿರುವುದಕ್ಕೊಂದು ಈ ನೆಪವನೇ ಪ್ರಧಾನ ಅಸ್ತ್ರವಾಗಿ ಸಿಕ್ಕಿಬಿಟ್ಟಿದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-30799422393059724862008-08-07T20:21:00.001+05:302008-08-07T20:21:00.001+05:30ಅರೆ... ನಮ್ ಸಿಮ್ಮ... ಬನ್ನಿ ಬನ್ನಿ... ಸ್ವಾಗತಲ ನಿಮಗೆ.ನ...ಅರೆ... ನಮ್ ಸಿಮ್ಮ... ಬನ್ನಿ ಬನ್ನಿ... ಸ್ವಾಗತಲ ನಿಮಗೆ.<BR/><BR/>ನೀವು ರಾವಣನಾಥಾ ಅಂತ ಮೊರೆಯಿಡಬೇಕಿತ್ತು....Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-7005330117286036502008-08-07T20:21:00.000+05:302008-08-07T20:21:00.000+05:30ಸುನಾಥರೆ,ತಮಿಳುಕಾಟಿನ ಪ್ರಕಾರ, 'ಕರುಣಾ'ಡಗವೂ ಅವರದೇ. ರಾವಣ...ಸುನಾಥರೆ,<BR/>ತಮಿಳುಕಾಟಿನ ಪ್ರಕಾರ, 'ಕರುಣಾ'ಡಗವೂ ಅವರದೇ. ರಾವಣಾಯಣ ಬರೆದವರೇ 'ಕರುಣಾ'ನಿತಿ. ಈ ಹೆಸರಿನ ಸಾಮ್ಯತೆಯೇ ಅತ್ಯಂತ ಪ್ರಾಚೀನವಾದುದಾಗಿದ್ದು, ಶಾಸ್ತ್ರೀಯವಾಗಿಯೇ ಅದು ನಮ್ಮದು ಎನ್ನುತ್ತಿದ್ದಾರವರು.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-16377639184765881722008-08-05T19:46:00.000+05:302008-08-05T19:46:00.000+05:30ಈ ಕರುಣಾವಧೆಗೆ ಕಾಲ ಕೂಡಿ ಬಂದಿಲ್ಲವೆಂದು ಕಾಣುತ್ತೆ. ಬಹಿರಂ...ಈ ಕರುಣಾವಧೆಗೆ ಕಾಲ ಕೂಡಿ ಬಂದಿಲ್ಲವೆಂದು ಕಾಣುತ್ತೆ. ಬಹಿರಂಗವಾಗಿ ಈ ಥರಾ ಹೇಳಿಕೆ ಕೊಡುತ್ತಿದ್ದರೂ ತಮಿಳುಕಾಡಿನ ಜನ ಯಾಕೆ ಇನ್ನೂ ಶಿಖಂಡಿಗಳ ತರಹ ಸುಮ್ಮನಿದ್ದಾರೆ?. ಇಂತಹ ದೇಶದ್ರೋಹಿ, ಹಿಂದೂ ವಿರೋಧಿಗಳನ್ನು ಚಪ್ಪಲಿಯಲ್ಲಿ ಹೊಡೆದು, ಬಹಿರಂಗವಾಗಿ ನೇಣಿಗೆ ಹಾಕಬೇಕು. ನಮ್ಮ ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗೆ ಇರುವ ಮನ್ನಣೆಯಿಂದಾಗಿ ಈ ಶ್ವಾನಪುತ್ರ ಅದನ್ನು ದಾಳವನ್ನಾಗಿ ಮಾಡಿಕೊಂಡು, ಹಿಂದೂಗಳನ್ನು, ಕನ್ನಡಿಗರನ್ನು ಕೆಣಕುತ್ತಿದ್ದಾನೆ. ಇವನ(ರಕ್ಕಸನ) ವಧೆಗೆ ಕಾಲ ಕೂಡಿ ಬಂದಿಲ್ಲ ಎನಿಸುತ್ತದೆ. ಮೆಟ್ಟಲ್ಲಿ ಹೊಡೆಯಿರಿ ಅವನಿಗೆ.....ಈ ಸಂವಿಧಾನ ವಿರೋಧಿ, ದೇಶದ್ರೋಹಿ ನಾಯಿಯನ್ನು ಕತ್ತು ಹಿಡಿದು ಬಂಗಾಳಕೊಲ್ಲಿಗೆ ಎಸೆಯಬೇಕು.ಗುರು [Guru]https://www.blogger.com/profile/12171158943594446052noreply@blogger.comtag:blogger.com,1999:blog-25346734.post-86726870021555218132008-08-05T19:03:00.000+05:302008-08-05T19:03:00.000+05:30ೆಎಲ್ಲೆ ಸಪ್ರೀಮು? ಸಮ್ಮೀದಾನ? ಎಲ್ಲಾ ಕರುಣಾ ನಿಧಿ ಕಾಣಾ ರಾ...ೆಎಲ್ಲೆ ಸಪ್ರೀಮು? ಸಮ್ಮೀದಾನ? ಎಲ್ಲಾ ಕರುಣಾ ನಿಧಿ ಕಾಣಾ ರಾಮಾನಾಥಾ..!!!ಸಿಮ್ಮಾhttps://www.blogger.com/profile/14787756872983052669noreply@blogger.comtag:blogger.com,1999:blog-25346734.post-33200339687110110352008-08-05T18:40:00.000+05:302008-08-05T18:40:00.000+05:30ಸುಪ್ರೀಮ್ ಕೋರ್ಟ? ಭಾರತದ ಸಂವಿಧಾನ? What nonsense!ಲಂಕೆಗ...ಸುಪ್ರೀಮ್ ಕೋರ್ಟ? ಭಾರತದ ಸಂವಿಧಾನ? What nonsense!<BR/><BR/>ಲಂಕೆಗೆ ಸೇತುವೆಯನ್ನು ಕಟ್ಟಿದವನು ರಾವಣ. ಅದನ್ನು ಧ್ವಂಸ ಮಾಡಿದವನು ರಾಮ.(ಖಂಬ ರಾವಣಾಯಣ ನೋಡಿರಿ.)<BR/>ತಮಿಳುಕಾಡಿನ ಅಸಂವಿಧಾನದ ಪ್ರಕಾರ ಗಾವೇರಿ, ಹೊಕೇನಗಲ್ ಎಲ್ಲಾ ತಮಿಳುಕಾಡಿನವು. ಭಾರತದ ಸರ್ವ-ಹುಚ್ಚ ನ್ಯಾಯಾಲಯಕ್ಕೆ ಕರುಣಾಕಿಡಿ ಮನ್ನಣೆ ನೀಡಿಲ್ಲ.sunaathhttps://www.blogger.com/profile/13386371953472087631noreply@blogger.com