tag:blogger.com,1999:blog-25346734.post4640995431740594427..comments2023-12-17T19:43:34.136+05:30Comments on ಬೊಗಳೆ ರಗಳೆ: ಬಿ.ಪಿ.ಒ., ಕೆ.ಪಿ.ಒ. ಬಳಿಕ... ವಿ.ಪಿ.ಒ!!!Anveshihttp://www.blogger.com/profile/04356401566159202899noreply@blogger.comBlogger4125tag:blogger.com,1999:blog-25346734.post-59155290328413258652007-08-10T08:03:00.000+05:302007-08-10T08:03:00.000+05:30ಸುಧೀಂದ್ರರೆ,ನೀವು ಪಾತಾಳ ಲೋಕಕ್ಕೆ ದಾರಿ ತೋರಿಸಿ ನಮ್ಮ ಕಣ್...ಸುಧೀಂದ್ರರೆ,<BR/><BR/>ನೀವು ಪಾತಾಳ ಲೋಕಕ್ಕೆ ದಾರಿ ತೋರಿಸಿ ನಮ್ಮ ಕಣ್ಣು ತೆರೆಸಿದ್ದೀರಿ.<BR/><BR/>ಅದರಲಿ, ಕರ್ಮಸಿಂಗರಿಗೂ ಸೂಕ್ತ ಅವಮರ್ಯಾದೆ ನೀಡಲಾಗುತ್ತದೆ ಎಂದು ಶ್ವಾಸಬಿಟ್ಟು ಆಶ್ವಾಸನೆ ನೀಡುತ್ತದ್ದೇವೆ.<BR/><BR/>ಆದರೆ ಡಬಲಾಂಗಿ ವಿಷಯ ಮಾತ್ರ.... ಛೆ ಛೆ ಎಂತ ಸನ್-ಮಾನ!!!!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-20789363696651169592007-08-08T16:16:00.000+05:302007-08-08T16:16:00.000+05:30ಪಿ.ಪಿ.ಓ (ಪಾಲಿಟಿಕಲ್ ಹೊರಗುತ್ತಿಗೆ) ಇದೆಯಲ್ಲ, ಮಾರಾಯ್ರೆ!...ಪಿ.ಪಿ.ಓ (ಪಾಲಿಟಿಕಲ್ ಹೊರಗುತ್ತಿಗೆ) ಇದೆಯಲ್ಲ, ಮಾರಾಯ್ರೆ! ಇದು ನಮಗೆ ತುಂಬಾ ಲಾಭದಾಯಕ ಬಿಜಿನೆಸ್ಸು.<BR/>ಯುರೋಪ, ಅಮೇರಿಕಾಗಳಲ್ಲಿ ನಡೆಯುವ ಚುನಾವಣೆಗಳಿಗೆ ನಮ್ಮ ಆಲೂ ಪರಸಾದ್ ಅಥವಾ ವೇದೆಗೌಡರಂತಹ ಘಟಾನುಘಟಿಗಳಿಗೆ ಹೊರಗುತ್ತಿಗೆ ಕೊಟ್ಟರೆ, ಅಲ್ಲಿಯ ರಾಜಕೀಯವು ಪಾತಾಳ ಕಾಣುವದು ಗ್ಯಾರಂಟಿ. ಆದರೆ<BR/>ಬೊಗಳೆ ಪತ್ರಿಕೆಯಲ್ಲಿ ವೇದೆಗೌಡರಿಗೆ ಸಿಗುವ ಅಪಪ್ರಚಾರದಿಂದ ಅಸೂಯೆಗೊಂಡ ಒಬ್ಬ ಓಡುಗ ಮಹಾಶಯನು ಉಳಿದ ಜಾರಕಾರಣಿಗಳಿಗೂ ಅಷ್ಟೇ ಅವಮರ್ಯಾದೆ ಕೊಡಿ ಎಂದು ನಿಮ್ಮನ್ನು ಒತ್ತಾಯಿಸುವ ಪತ್ರ ಬರೆದದ್ದರಲ್ಲಿ ನನಗೇನೋ ಕರ್ಮಸಿಂಗರ ‘ಕೈ’ವಾಡ ಕಾಣ್ತಾ ಇದೆ, ಮಾರಾಯ್ರೆ. <BR/>(ವೇದೆಗೌಡರ ಕುತಂತ್ರವನ್ನು ಅರಿಯುವದು ಅವರ ಡಬಲಾಂಗಿಗೆ ಮಾತ್ರ ಸಾಧ್ಯ ಅನ್ನೋದು ನಿಮಗೆ ಗೊತ್ತೊ? ವೇದೆಗೌಡರು ಒಂದು ಚುನಾವಣೆ ಭಾಷಣದಲ್ಲಿ “ನಾನು ಮುಂದಿನ ಜನ್ಮದಲ್ಲಿ ‘ತುರುಕ’ನಾಗಿ ಹುಟ್ಟುತ್ತೇನೆ” ಅಂತ ತಮ್ಮ ಯೋಜನೆಯನ್ನು ಘೋಷಿಸಿದಾಗ, ಅವರ ಡಬಲಾಂಗಿ “ನಿಮಗೆ ಮುಂದಿನ ಜನ್ಮದಲ್ಲಿ ನಾಲ್ಕು ಜನ ಡಬಲಾಂಗಿಯರು ಬೇಕಾಗಿದ್ದಾರೆಯೆ? ಇಂತಹ ಕುತಂತ್ರವನ್ನು ಬಿಡಿ” ಅಂತ ವೇದೆಗೌಡರ ಮಾನವನ್ನು ಬತ್ತಲೆ ಮಾಡಿದ್ದು ನಿಮಗೆ ಗೊತ್ತೊ?)sunaathhttps://www.blogger.com/profile/13386371953472087631noreply@blogger.comtag:blogger.com,1999:blog-25346734.post-87124323412801399862007-08-08T07:38:00.000+05:302007-08-08T07:38:00.000+05:30ಪಂಡಿತರು ಅಂತ ಕ(ಕೆ)ರೆಯೋರು ಯಾರೂ ಇಲ್ಲದೆ ತುಂಬಾ ಬೋರಾಗಿತ್...ಪಂಡಿತರು ಅಂತ ಕ(ಕೆ)ರೆಯೋರು ಯಾರೂ ಇಲ್ಲದೆ ತುಂಬಾ ಬೋರಾಗಿತ್ತು.... ಆದರೆ ಮರಳಿ ಪ್ರತ್ಯಕ್ಷವಾಗಿರುವ ಕನ್ನಡ ಸಾರಥಿಯವರು ಈಗ ಇಂಗ್ಲೀಷು ಸಾರಥಿಯಾಗಿದ್ದೇಕೆ? ಎಂಬುದು ನಮ್ಮ ಇಲ್ಲದ ತಲೆಗೆ ಹೊಳೆಯದ ವಿಚಾರ..Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-27600868022251049822007-08-07T20:05:00.000+05:302007-08-07T20:05:00.000+05:30ಅಯ್ಯೋ ಬೊ.ಪಂ.ಅವರಿಗೆ ನನ್ನ ಪುನರಾಗಮನದ ನಮಸ್ಕಾರ... ಈಗ ಇಷ...ಅಯ್ಯೋ ಬೊ.ಪಂ.ಅವರಿಗೆ ನನ್ನ ಪುನರಾಗಮನದ ನಮಸ್ಕಾರ... ಈಗ ಇಷ್ಟಕ್ಕೇ ಕಾಮೆಂಟು ಬಿಟ್ಟುಹೋಗ್ತೇನೆ. ಮತ್ತೆ ಹುಣ್ಣಿಮೆ ಅಮಾಸ್ಯೆಗೆ ಬರುತ್ತೇನೆ. ಯಾಕೆಂದ್ರೇ ದೆವ್ವ ಪಿಶಾಚಿಗಳಿಗೆ ಹುಣ್ಣಿಮೆ ಅಮಾವಾಸ್ಯೆಗಳಲ್ಲಿ ಚೆನ್ನಾಗಿ ಓಡಾಡ್ತವಂತೆ... ನನ್ನನ್ನ ಹುಡುಕಬೇಡಿ.... ನನ್ನ "ಕನ್ನಡ ಸಾರಥಿ" ಮನೆಯಲ್ಲೂ ನಾನು ಸಿಕ್ಕೋದಿಲ್ಲ.Sarathyhttps://www.blogger.com/profile/13949468332037417223noreply@blogger.com