tag:blogger.com,1999:blog-25346734.post6627049491258954012..comments2023-12-17T19:43:34.136+05:30Comments on ಬೊಗಳೆ ರಗಳೆ: ಅರಣ್ಯ ನಾಶ ಮಾಡಿದ ಮಗು ಮೇಲೆ ಕೇಸುAnveshihttp://www.blogger.com/profile/04356401566159202899noreply@blogger.comBlogger8125tag:blogger.com,1999:blog-25346734.post-65870670181084759342006-12-22T19:48:00.000+05:302006-12-22T19:48:00.000+05:30ಶ್ರೀತ್ರೀ ಅವರೆ,
ಇದು 5ರ ಪುಟ್ಟ ಹುಡುಗ 14 ತಿಂಗಳಿನವನಾಗಿದ...ಶ್ರೀತ್ರೀ ಅವರೆ,<br />ಇದು 5ರ ಪುಟ್ಟ ಹುಡುಗ 14 ತಿಂಗಳಿನವನಾಗಿದ್ದಾಗ ಅರಣ್ಯ ನಾಶ ಮಾಡಿದ್ದಾನೆ ಎಂಬ ಆರೋಪದ ಕೇಸು. ಆದರೆ ನಮ್ಮ ಬ್ಯುರೋ ತನಿಖೆ ನಡೆಸಿದಾಗ, ಬಹುಶಃ ಆತ ಪೂರ್ವಜನ್ಮದಲ್ಲಿ ಮಾಡಿದ ಕೃತ್ಯಕ್ಕೆ ಪೊಲೀಸರು ಈಗ ಕೇಸು ದಾಖಲಿಸಿದ್ದಾರೆ ಎಂಬುದು ತಿಳಿದುಬಂತು.<br /><br />ಕನ್ನಡ ಸಾರಥಿಗಳು, ಮೇಲಿನ Busyನೆಸ್ ವರದಿಯಿಂದ ಪೀಡಿತರಾಗಿ, ಹಾಯಾಗಿ ಕೆಲಸದಲ್ಲಿ ಮುಳುಗಿದ್ದಾರೆ ಎಂಬುದು ಪತ್ತೆಯಾಗಿದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-13937658636686375012006-12-21T22:13:00.000+05:302006-12-21T22:13:00.000+05:30ಅನ್ವೇಷಿಗಳೇ, ಈ ಕೇಸಿನ ಇನ್ನಷ್ಟು ವಿವರಗಳನ್ನು ತಿಳಿಸಿ.ನನಗ...ಅನ್ವೇಷಿಗಳೇ, ಈ ಕೇಸಿನ ಇನ್ನಷ್ಟು ವಿವರಗಳನ್ನು ತಿಳಿಸಿ.ನನಗಂತೂ ಏನೂ ಅರ್ಥವಾಗಲಿಲ್ಲ.<br /><br />ಅಂದ ಹಾಗೆ, ಕನ್ನಡ ಸಾರಥಿಗಳೆಲ್ಲಿ ಹೋದರು ಅಂತಾನೂ ಪತ್ತೆ ಹಚ್ಚಿ.Anonymousnoreply@blogger.comtag:blogger.com,1999:blog-25346734.post-84943498347316779362006-12-21T21:08:00.000+05:302006-12-21T21:08:00.000+05:30ಭೂತೋತ್ತಮರೆ,
ನ್ಯಾಯಾಧೀಶರು ಎಲ್ಲಾದರೂ ಜಮೀನು ಸಹಿತ ವಾರಂಟ...ಭೂತೋತ್ತಮರೆ,<br /><br />ನ್ಯಾಯಾಧೀಶರು ಎಲ್ಲಾದರೂ <b>ಜಮೀನು</b> ಸಹಿತ ವಾರಂಟ್ ಕಳುಹಿಸಿದ್ದರೆ, ಅದು ಆ ಪೋರನಿಗೆ ತಲುಪುವ ಮೊದಲೇ ಎಲ್ಲಾ ಜಮೀನನ್ನೂ ಕಬಳಿಸಿಬಿಡಲಾಗುತ್ತಿತ್ತು.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-23536903990628733782006-12-21T21:07:00.000+05:302006-12-21T21:07:00.000+05:30ಶ್ರೀನಿವಾಸರೆ,
ವೀರಪ್ಪನ್ ಅಪರಾವತಾರಗಳು ಈಗಾಗಲೇ ಸಾಕಷ್ಟು ...ಶ್ರೀನಿವಾಸರೆ,<br /><br />ವೀರಪ್ಪನ್ ಅಪರಾವತಾರಗಳು ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿರುವುದರಿಂದ ಈ ಪೋರ ಆ ಅವತಾರ ಎತ್ತಲು ಖಂಡಿತಾ ಕೇಳಲಿಕ್ಕಿಲ್ಲ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-38973693529496962482006-12-21T19:14:00.000+05:302006-12-21T19:14:00.000+05:30ಜಾಮೀನು ರಹಿತ ವಾರೆಂತ್ ಕಳುಹಿಸಿದ ನ್ಯಾಯಾಧಿಶನಿಗೆ ಶಹಬಾಸ್ ...ಜಾಮೀನು ರಹಿತ ವಾರೆಂತ್ ಕಳುಹಿಸಿದ ನ್ಯಾಯಾಧಿಶನಿಗೆ ಶಹಬಾಸ್ ಗಿರಿ ಕೊಡುತ್ತ.<br /><br />ಇಂತಿ<br />ಭೂತPhantomhttps://www.blogger.com/profile/00512279534664860670noreply@blogger.comtag:blogger.com,1999:blog-25346734.post-57050012603319073802006-12-21T13:40:00.000+05:302006-12-21T13:40:00.000+05:30ಈ ಮಗು ಕಳೆದ ಜನ್ಮದಲ್ಲಿ ವೀರಪ್ಪನ್ ಆಗಿದ್ದನೇ? ಅಥವಾ ಜಾರಕ...ಈ ಮಗು ಕಳೆದ ಜನ್ಮದಲ್ಲಿ ವೀರಪ್ಪನ್ ಆಗಿದ್ದನೇ? ಅಥವಾ ಜಾರಕಾರಣಿಯಾಗಿದ್ದನೇ?<br />ಹಾಗಿದ್ದರೆ ಕಾಡಿಗೆ ಮುಕ್ತಿ ಕೊಟ್ಟದ್ದು ಸರಿಯೇ.bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-7117324158785258812006-12-21T12:26:00.000+05:302006-12-21T12:26:00.000+05:30ಸುಶ್ರುತರೇ,
ಮಕ್ಕಳಿಗೆ ಚಾಕಲೇಟು ಕೂಡ ತಿನ್ನಲಾಗದಂತೆ ಮಾಡ್...ಸುಶ್ರುತರೇ,<br /><br />ಮಕ್ಕಳಿಗೆ <a href="http://bogaleragale.blogspot.com/2006/09/blog-post_25.html">ಚಾಕಲೇಟು</a> ಕೂಡ ತಿನ್ನಲಾಗದಂತೆ ಮಾಡ್ತಾ ಇದ್ದಾರೆ ಕಣ್ರೀ... ಏನು ಮಾಡೋದು?Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-39152183980038222892006-12-21T11:44:00.000+05:302006-12-21T11:44:00.000+05:30ಹೆಹ್ಹೆ! ಹಾಗಾದರೆ ಇನ್ನು ಮಕ್ಕಳಾಟ ಎಂದು ಯಾವುದನ್ನೂ ಪರಿಗಣ...ಹೆಹ್ಹೆ! ಹಾಗಾದರೆ ಇನ್ನು ಮಕ್ಕಳಾಟ ಎಂದು ಯಾವುದನ್ನೂ ಪರಿಗಣಿಸುವಂತಿಲ್ಲ... :)Sushrutha Dodderihttps://www.blogger.com/profile/02746636622217120028noreply@blogger.com