tag:blogger.com,1999:blog-25346734.post7474455822462670141..comments2023-12-17T19:43:34.136+05:30Comments on ಬೊಗಳೆ ರಗಳೆ: ಯಾರು? ಯಾವ ಪಕ್ಷದಿಂದ ಉಚ್ಚಾಟಿಸಿದ್ದು?Anveshihttp://www.blogger.com/profile/04356401566159202899noreply@blogger.comBlogger8125tag:blogger.com,1999:blog-25346734.post-59346225631257158362008-07-05T21:07:00.000+05:302008-07-05T21:07:00.000+05:30ಗಣೇಶ್ ಅವರೆ,ಸಿಂದ್ಯಾ ಎಂಬ ಮಾಜಿ ವಿದಳದ ದಳವು ಸದ್ಯ ಕಮಲಕ್ಕ...ಗಣೇಶ್ ಅವರೆ,<BR/>ಸಿಂದ್ಯಾ ಎಂಬ ಮಾಜಿ ವಿದಳದ ದಳವು ಸದ್ಯ ಕಮಲಕ್ಕೆ ಹೊಸ ದಳವಾಗಿ ಸೇರ್ಪಡೆಯಾಗುತ್ತದೇಂತ ಕೇಳಿದ್ದೇನೆ....Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-50044241333074563692008-07-02T16:06:00.000+05:302008-07-02T16:06:00.000+05:30sindhya gati haro hara...!sindhya gati haro hara...!Anonymousnoreply@blogger.comtag:blogger.com,1999:blog-25346734.post-2024192965225853652008-07-01T09:26:00.000+05:302008-07-01T09:26:00.000+05:30ಗುರು ಅವರೆ,ನಿಂದ್ಯಾರವರು ಕೆಲಸವಾಗಬೇಕಿದ್ರೆ ಆನೆ ಕಾಲು ಹಿಡ...ಗುರು ಅವರೆ,<BR/>ನಿಂದ್ಯಾರವರು ಕೆಲಸವಾಗಬೇಕಿದ್ರೆ ಆನೆ ಕಾಲು ಹಿಡೀಲಿಕ್ಕೆ ಹೋಗಿದ್ರು. ಆದ್ರೆ ಆನೆ ಸ್ವಲ್ಪ ಬಲವಾಗಿಯೇ ಕಾಲು ಎತ್ತಿತ್ತು.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-54388910635015937512008-07-01T09:25:00.000+05:302008-07-01T09:25:00.000+05:30ಅಮರ ಅವರೆ,ಹೌದು ನೀವಂದಿದ್ದು ಸರಿ. ಅದು ಲದ್ದಿಯೋ ಸಗಣಿಯೋ ....ಅಮರ ಅವರೆ,<BR/><BR/>ಹೌದು ನೀವಂದಿದ್ದು ಸರಿ. ಅದು ಲದ್ದಿಯೋ ಸಗಣಿಯೋ ... ಯಾವುದು ತಿಳ್ಕೊಳೋದಕ್ಕೆ ಮುಟ್ಟಿ ಮುಟ್ಟಿ ಟೇಸ್ಟ್ ನೋಡ್ತಾ ಇದ್ರು...ಅಷ್ಟರಲ್ಲೇ ನಮ್ಮ ರದ್ದಿಗಾರರು ಅಲ್ಲಿ ತಲುಪಿದ್ದರು.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-90154581844748126732008-07-01T09:23:00.000+05:302008-07-01T09:23:00.000+05:30ಶ್ರೀನಿಧಿಯವರೆ,ನೀವೇನೋ he he ಅಂದ್ರಿ... ಆದ್ರೆ ನಮ್ಮ ವಿರ...ಶ್ರೀನಿಧಿಯವರೆ,<BR/><BR/>ನೀವೇನೋ he he ಅಂದ್ರಿ... ಆದ್ರೆ ನಮ್ಮ ವಿರೋಧಿ ಪಕ್ಷದವರು she she she ಅಂತ ಮೂಗು ಮುರೀತಾರೆ!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-32082160364699950702008-06-30T22:28:00.000+05:302008-06-30T22:28:00.000+05:30ನಿಂದ್ಯಾರವರು ಯಾವ ಪಕ್ಷದಲ್ಲಿದ್ದೇನೆಂಬುದನ್ನು ಮರೆತು ತಮ್ಮ...ನಿಂದ್ಯಾರವರು ಯಾವ ಪಕ್ಷದಲ್ಲಿದ್ದೇನೆಂಬುದನ್ನು ಮರೆತು ತಮ್ಮನ್ನೇ ಆನೆ ಪಕ್ಷದಿಂದ ಉಚ್ಛಾಟಿಸಿಕೊಂಡು, ಮಾಯಾವತಿಯ ಸಹಿ ಸಹಿಪಡೆದು ಪತ್ರಿಕಾಗೋಷ್ಟಿ ಕರೆದು ಆ ಪತ್ರದ ಪ್ರತಿಯನ್ನು ಪತ್ರಕರ್ತರಿಗೆ ಕೊಟ್ಟು, ಮರುದಿನ ಪೇಪರ್ ನೋಡಿದಾಗ ಶಾಕ್ ಆಗಿ ಲದ್ದಿ ತಿಂದ ಕೋಡಂಗಿಯಾಗಿದ್ದು ನಮ್ಮ ಕರ್ನಾಟಕದ ಪುಣ್ಯ. ಇಲ್ಲದಿದ್ದಲ್ಲಿ ಈ ನಿಂದ್ಯಾ ಈಗಾಗಲೇ ಮರೆತು ಮುಖ್ಯಮಂತ್ರಿಯ ಸೀಟಲ್ಲಿ ಕುಳಿತು ಯಡ್ಡಿಯನ್ನೇ ಉಚ್ಛಾಟಿಸುವ ಮಟ್ಟಕ್ಕೆ ಹೋಗುತ್ತಿದ್ದರೆನ್ನುವುದಕ್ಕೆ ಬೊ.ರ ಬ್ಯೂರೋ ಬಳಿ ಪುರಾವೆ ಇದೆ.ಗುರು [Guru]https://www.blogger.com/profile/12171158943594446052noreply@blogger.comtag:blogger.com,1999:blog-25346734.post-36989012544272492872008-06-30T20:56:00.000+05:302008-06-30T20:56:00.000+05:30ಪಾಪ ಇನ್ನೂ ಲದ್ದಿಯಿಂದ ಎದ್ದಿದ್ರೊ ಇಲ್ವೊ... ಅವಾಗ್ಲೇ ಇಂಟ...ಪಾಪ ಇನ್ನೂ ಲದ್ದಿಯಿಂದ ಎದ್ದಿದ್ರೊ ಇಲ್ವೊ... ಅವಾಗ್ಲೇ ಇಂಟರ್ವ್ಯೂ ಮಾಡ್ಲಿಕ್ಕೊದ್ರೆ ಮತ್ತಿನ್ನೇನು ಆದಾತು :D<BR/>-ಅಮರಅಮರhttps://www.blogger.com/profile/00873581815725673669noreply@blogger.comtag:blogger.com,1999:blog-25346734.post-62659667049936979792008-06-30T09:13:00.000+05:302008-06-30T09:13:00.000+05:30"ಹೀಗೆ ಬುಡಕ್ಕೇ ಕೊಡಲಿ ಹಾಕಿದ ಕಾರಣದಿಂದಾಗಿ ಸಂದರ್ಶನವನ್ನು..."ಹೀಗೆ ಬುಡಕ್ಕೇ ಕೊಡಲಿ ಹಾಕಿದ ಕಾರಣದಿಂದಾಗಿ ಸಂದರ್ಶನವನ್ನು ಅರ್ಧಕ್ಕೇ ನಿಲ್ಲಿಸಿ, ಅಲ್ಲಿಂದ ಓಡಲಾಯಿತು."<BR/>he he he...Shrinidhi Handehttps://www.blogger.com/profile/00875443161762278339noreply@blogger.com