tag:blogger.com,1999:blog-25346734.post8563978347389741543..comments2023-12-17T19:43:34.136+05:30Comments on ಬೊಗಳೆ ರಗಳೆ: ಬರಲಿದೆ ಪ್ರಯಾಸ ಕಥನ!!!Anveshihttp://www.blogger.com/profile/04356401566159202899noreply@blogger.comBlogger12125tag:blogger.com,1999:blog-25346734.post-15969359661931600042006-11-21T13:17:00.000+05:302006-11-21T13:17:00.000+05:30ಮಾವಿನರಸರೇ,
ಕಣ್ಣು ಮುಚ್ಚಿ ಗಟ್ಟಿಯಾಗಿ ನಿದ್ದೆ ಮಾಡಿ ಎದ್ದ...ಮಾವಿನರಸರೇ,<br />ಕಣ್ಣು ಮುಚ್ಚಿ ಗಟ್ಟಿಯಾಗಿ ನಿದ್ದೆ ಮಾಡಿ ಎದ್ದಾಗ ಎಲ್ಲಾ ಪ್ರಕಟವಾಗಿರುತ್ತೆ... ನೋಡಿ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-37075910630737452912006-11-21T13:16:00.000+05:302006-11-21T13:16:00.000+05:30ಪಬ್ಬಿಗರೇ
ದಯವಿಟ್ಟು ನಾನು ಹೇಳೋ ಅಸತ್ಯವನ್ನು ನಂಬಿ.
ನಾನು ...ಪಬ್ಬಿಗರೇ<br />ದಯವಿಟ್ಟು ನಾನು ಹೇಳೋ ಅಸತ್ಯವನ್ನು ನಂಬಿ.<br />ನಾನು ರೂಪಮತಿಯನ್ನು ಭೇಟಿಯಾಗಲೇ ಇಲ್ಲ !Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-47107250322715006732006-11-20T21:38:00.000+05:302006-11-20T21:38:00.000+05:30ನನಗೆ ಆಯಾಸವಾಗುತ್ತಿದೆ. ಕಣ್ಣು ಮುಚ್ಚುವ ಮೊದಲೇ ನಿಮ್ಮ ಪ್...ನನಗೆ ಆಯಾಸವಾಗುತ್ತಿದೆ. ಕಣ್ಣು ಮುಚ್ಚುವ ಮೊದಲೇ ನಿಮ್ಮ ಪ್ರಸವದ ಕಥಾನಕವನ್ನು ನನ್ನ ಕಣ್ಣ ಮುಂದಿಟ್ಟುಬಿಡಿ.bhadrahttps://www.blogger.com/profile/13079618890372528165noreply@blogger.comtag:blogger.com,1999:blog-25346734.post-13530903181651291642006-11-20T20:28:00.000+05:302006-11-20T20:28:00.000+05:30ಶ್ರಿತ್ರಿ, ಅಸತ್ಯಾನ್ವೇಷಿಗಳು ಸತ್ಯವನ್ನು ಹುಡುಕುತ್ತಿಲ್ಲ....ಶ್ರಿತ್ರಿ, ಅಸತ್ಯಾನ್ವೇಷಿಗಳು ಸತ್ಯವನ್ನು ಹುಡುಕುತ್ತಿಲ್ಲ. ಹಾಗಿರುವಾಗ ಅವರಿಗೆ ನಿರಾಶೆ ಯಾಕಾಗಬೇಕು.<br /><br />mohd, ಅಸತ್ಯಾನ್ವೇಷಿಗಳು ರಾಣಿ ರೂಪಮತಿಯನ್ನು ಗುಟ್ಟಾಗಿ ಭೇಟಿಯಾಗಲು ಹೋದದ್ದು. ಹಾಗಿರುವಾಗ ಪಬ್ಬಿಗರಿಗೇಕೆ ನಿರಾಸೆಯಾಗಬೇಕು?<br /><br />-ಪಬ್ಪಬ್https://www.blogger.com/profile/12538990447409668415noreply@blogger.comtag:blogger.com,1999:blog-25346734.post-40449750374423128542006-11-20T19:47:00.000+05:302006-11-20T19:47:00.000+05:30mohd ಅವರೆ,
ವಿಕ್ರಮಾದಿತ್ಯನ ಹೆಗಲೇರಿದ ಬೇತಾಳ ನಾಡಿಗೆ ಹೋ...mohd ಅವರೆ,<br /><br />ವಿಕ್ರಮಾದಿತ್ಯನ ಹೆಗಲೇರಿದ ಬೇತಾಳ ನಾಡಿಗೆ ಹೋಗಿದ್ದು, ಭೂತವನ್ನು ಕರೆದರೆ ನಮ್ಮ ಬೆಂಬಲಕ್ಕೆ ಬೇತಾಳವಿದೆ. ಎಚ್ಚರಿಕೆ!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-20393745226186893912006-11-20T19:45:00.000+05:302006-11-20T19:45:00.000+05:30ಶ್ರೀತ್ರೀ ಅವರೆ,
ಹೇಳುವ ಮೊದಲೇ ಗುಟ್ಟು ರಟ್ಟು ಮಾಡಿದ್ದೀರ...ಶ್ರೀತ್ರೀ ಅವರೆ,<br /><br />ಹೇಳುವ ಮೊದಲೇ ಗುಟ್ಟು ರಟ್ಟು ಮಾಡಿದ್ದೀರಿ.<br /><br />ಹಾಗಾಗಿ ನಿರಾಶೆಗೆ ಅವಕಾಶವೇ ಇಲ್ಲ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-54194672424421652152006-11-20T19:42:00.000+05:302006-11-20T19:42:00.000+05:30ಸ್ರಿತ್ರಿ ಯವರೆ, ಇದು ಪಬ್ಬಿಗರೊಂದಿಗೆ ಅಸತ್ಯಾನ್ವೇಶಿಗಳು ಹ...ಸ್ರಿತ್ರಿ ಯವರೆ, ಇದು ಪಬ್ಬಿಗರೊಂದಿಗೆ ಅಸತ್ಯಾನ್ವೇಶಿಗಳು ಹಾಕಿದ ಪ್ಲಾನ್ ಅನ್ಸುತ್ತೆ. ಇಲ್ಲಿ ನಿರಾಸೆಯಗುವದು ಅಸತ್ಯಾನ್ವೇಶಿಗಳಲ್ಲ ಪಬ್ಬಿಗರು..ಭೂತ ಎಲ್ಲಿದ್ದೀರಾ ?Anonymousnoreply@blogger.comtag:blogger.com,1999:blog-25346734.post-1091763266311636172006-11-20T18:34:00.000+05:302006-11-20T18:34:00.000+05:30ಭಟ್ಟಿ ವಿಕ್ರಮಾದಿತ್ಯನ ನಾಡು ಅಂದರೆ ಕಳ್ಳಭಟ್ಟಿ ಮಾರುವ ಜಾಗ...ಭಟ್ಟಿ ವಿಕ್ರಮಾದಿತ್ಯನ ನಾಡು ಅಂದರೆ ಕಳ್ಳಭಟ್ಟಿ ಮಾರುವ ಜಾಗ ಎಂದು ಅನ್ವೇಷಿ ತಿಳಿದಿದ್ದರೆ... ಅದು ಅಸತ್ಯವೆಂದು ತಿಳಿದ ಮೇಲೆ ನಿರಾಶೆ ಕಟ್ಟಿಟ್ಟ ಬುತ್ತಿ !!Anonymousnoreply@blogger.comtag:blogger.com,1999:blog-25346734.post-1404658675659211132006-11-20T12:21:00.000+05:302006-11-20T12:21:00.000+05:30ಅನಾನಿಮಸರೇ,
ನೀವಿಲ್ಲಿ ನಮ್ಮ ಮಾನ ತೆಗೆಯುವ ಯೋಜನೆಯೊಂದನ್ನ...ಅನಾನಿಮಸರೇ,<br /><br />ನೀವಿಲ್ಲಿ ನಮ್ಮ ಮಾನ ತೆಗೆಯುವ ಯೋಜನೆಯೊಂದನ್ನು ರೂಪಿಸುತ್ತಿದ್ದೀರಿ ಅಂತ ತಿಳೀತು. ರೂಪಮತಿ ಭೇಟಿಯಾದುದನ್ನು ಶ್ರೀಮತಿಗೆ ಹೇಳಿ ನಮ್ಮ ಮತಿ ತಪ್ಪಿಸಬೇಡಿ ಸ್ವಾಮೀ....!<br /><br />ಆದರೂ ರೂಪಮತಿಯನ್ನು ಭೇಟಿಯಾಗಲೇ ಇಲ್ಲ ಅಂತ ನಾವು ಖಡಾಖಂಡಿತವಾಗಿ ನಿರಾಕರಿಸುತ್ತೇವೆ (ಕೃಪೆ: ರಾಜಕಾರಣಿಗಳ ನಿರಾಕರಣೆ).Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-52341912528137633032006-11-20T12:18:00.000+05:302006-11-20T12:18:00.000+05:30ಪವನಜರೆ,
ರಾಣಿ ರೂಪಮತಿಯ ಹುಡುಕಾಟದಲ್ಲಿದ್ದಾಗ, ಅಲ್ಲೆಲ್ಲಾ...ಪವನಜರೆ,<br /><br />ರಾಣಿ ರೂಪಮತಿಯ ಹುಡುಕಾಟದಲ್ಲಿದ್ದಾಗ, ಅಲ್ಲೆಲ್ಲಾ ನಮ್ಮ ಸಂತಾನದವರ ಕಾಟವೇ ಜಾಸ್ತಿಯಾಗಿಬಿಟ್ಟಿತ್ತು.<br /><br />ಅಲ್ಲಲ್ಲಿ ಗುರ್ರ್ಗುಡುತ್ತಾ ಕೈಯಲ್ಲಿದ್ದ ಬಾಳೆ ಹಣ್ಣು ಕಿತ್ತುಕೊಳ್ಳುವ ಮಾಂಡುವಿನ ಪೂರ್ವಜರಿಂದಾಗಿ ರೂಪಮತಿ ಸಿಗಲೇ ಇಲ್ಲ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-9820165757077008272006-11-20T04:02:00.000+05:302006-11-20T04:02:00.000+05:30ಓಹೋ...ಈಗ ಅರ್ಥವಾಯಿತು..ಭೇಟಿಯ ಉದ್ದೇಶ..ದಯವಿಟ್ಟು ತಮ್ಮ ಶ...ಓಹೋ...ಈಗ ಅರ್ಥವಾಯಿತು..ಭೇಟಿಯ ಉದ್ದೇಶ..ದಯವಿಟ್ಟು ತಮ್ಮ ಶ್ರೀಮತಿಯವರ ವಿಳಾಸವನ್ನು ಕೊಡಿ. "ರಾಣಿ ರೂಪಮತಿಯವರ ಬಗ್ಗೆ ಹೇಳಿ..ಸ್ವಲ್ಪ " ಹುಳಿ ಹಿಂಡುವ" ಕೆಲಸ ಮಾಡುವುದಿದೆ...!!Anonymousnoreply@blogger.comtag:blogger.com,1999:blog-25346734.post-24277928390630672942006-11-19T10:15:00.000+05:302006-11-19T10:15:00.000+05:30ಹಾಗೆಯೇ ಮಾಂಡುವಿನ ಕೋಟೆಯಲ್ಲಿ ರಾಣಿ ರೂಪಮತಿಯವರನ್ನು ಭೇಟಿ ...ಹಾಗೆಯೇ ಮಾಂಡುವಿನ ಕೋಟೆಯಲ್ಲಿ ರಾಣಿ ರೂಪಮತಿಯವರನ್ನು ಭೇಟಿ ಮಾಡಿದುದನ್ನೂ ಬರೆಯಿರಿ.<br /><br />-<a href="http://vishvakannada.com/Blog">ಪವನಜ</a>Dr U B Pavanajahttps://www.blogger.com/profile/10068333618712594368noreply@blogger.com