tag:blogger.com,1999:blog-25346734.post8602297221458057009..comments2023-12-17T19:43:34.136+05:30Comments on ಬೊಗಳೆ ರಗಳೆ: ಬೊಗಳೆಗೆ ಅತ್ಯುತ್ತಮ ವರದಿ ಪ್ರಶಸ್ತಿ!Anveshihttp://www.blogger.com/profile/04356401566159202899noreply@blogger.comBlogger8125tag:blogger.com,1999:blog-25346734.post-79131367042050999592007-10-14T20:26:00.000+05:302007-10-14T20:26:00.000+05:30ಓ ಮನಸ-ವೀ ಮನಸಿನವರೆ,ಮತ್ತೆ ಮತ್ತೆ ಬೊಗಳೆ ಅಂತ ಹೇಳಿ ರೇಗಿಸ...ಓ ಮನಸ-ವೀ ಮನಸಿನವರೆ,<BR/><BR/>ಮತ್ತೆ ಮತ್ತೆ ಬೊಗಳೆ ಅಂತ ಹೇಳಿ ರೇಗಿಸುತ್ತಿರುವುದಕ್ಕೆ ಧನ್ಯವಾದ. ಅವಾರ್ಡ್ ಸಿಕ್ಕ ತಕ್ಷಣ ಬೊಗಳೆ ಬಿಡುವುದನ್ನು ನಿಲ್ಲಿಸಲು ನಾವೇನು ಟಿ-20 ಕಪ್ ಗೆದ್ದು ಕ್ರಿಕೆಟ್ ಮರೆತ ಭಾರತ ತಂಡದಂತೆ ಅಂತ ತಿಳಿದುಕೊಂಡಿರಾ????Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-63212283737200860372007-10-12T17:52:00.000+05:302007-10-12T17:52:00.000+05:30ಅವಾರ್ಡ್ ಸಿಕ್ಕಿದ್ದು ಬೊಗಳೆ ಆಗಿರಲೂಬಹುದು ಅದು ಬೇರೆ ವಿಷಯ...ಅವಾರ್ಡ್ ಸಿಕ್ಕಿದ್ದು ಬೊಗಳೆ ಆಗಿರಲೂಬಹುದು ಅದು ಬೇರೆ ವಿಷಯ... ಅಂದ ಹಾಗೆ ಅವಾರ್ಡ್ ಸಿಕ್ಕಿತೆಂದು ಬೊಗಳೆ ಬಿಡುವುದನ್ನು ನಿಲ್ಲಿಸಿದರೆ ನೀವು ಮುಲ ತತ್ವವನ್ನು ಮರೆತಂತೆ..veenahttps://www.blogger.com/profile/14977525332348351715noreply@blogger.comtag:blogger.com,1999:blog-25346734.post-14720124328333831822007-10-10T09:03:00.000+05:302007-10-10T09:03:00.000+05:30ದಿನೇಶ್ ಅವರೆ, ಸ್ವಾಗತ.ಒದರಿದ್ದು ಚೆನ್ನಾಗಿದೆ ಅಂತ ನೀವು ಮ...ದಿನೇಶ್ ಅವರೆ, ಸ್ವಾಗತ.<BR/><BR/>ಒದರಿದ್ದು ಚೆನ್ನಾಗಿದೆ ಅಂತ ನೀವು ಮುಖಕ್ಕೆ ಮಸಿ ಬಳಿದಂತೆ ಹೇಳಿಬಿಟ್ಟಿದ್ದೀರಿ. ಅದಕ್ಕೆ ಧನ್ಯವಾದ ನೀಡದಿದ್ದರೆ ಹೇಗೆ!!!Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-19475954921455525752007-10-10T09:02:00.000+05:302007-10-10T09:02:00.000+05:30ಮಹಾಂತೇಶರೆ,ವದಿಯೋಗೌಡ್ರು ಪ್ರಶಸ್ತಿ ಕೊಡೋವರೆಗೂ ಕೈ ಮುಂದೆ ...ಮಹಾಂತೇಶರೆ,<BR/><BR/>ವದಿಯೋಗೌಡ್ರು ಪ್ರಶಸ್ತಿ ಕೊಡೋವರೆಗೂ ಕೈ ಮುಂದೆ ಮಾಡುತ್ತಾರೆ, ಆವಾಗ ನಾವೇ ಗಬಕ್ಕನೇ ಎಳೆದುಕೊಳ್ಳದಿದ್ದಲ್ಲಿ, ಬಿಜೆಪಿಗಾದ ಗತಿಯೇ ಆಗುವುದು ಖಂಡಿತ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-85120818591743468772007-10-10T09:01:00.000+05:302007-10-10T09:01:00.000+05:30ಸುಧೀಂದ್ರರೆ,ನೀವು ಅರಾಜಕಾರಣಿಗಳನ್ನು ಬೆಂಬಲಿಸುತ್ತಿರುವುದು...ಸುಧೀಂದ್ರರೆ,<BR/><BR/>ನೀವು ಅರಾಜಕಾರಣಿಗಳನ್ನು ಬೆಂಬಲಿಸುತ್ತಿರುವುದು ನೋಡಿ ನಮ್ಮ ಸೊಂಪಾಗಿ ಬೆಳೆದ ಕರು ತೀರಾ ಭಯಭೀತರಾಗಿದ್ದಾರೆ.<BR/><BR/>ಆದ ಕಾರಣ ಬೊಗಳೆಯ ಇಂದಿನ ವರದಿ ನೋಡಿ ಕೈಚಪ್ಪಾಳೆ ತಟ್ಟಿ ಕುಣಿಯದಂತೆ ನಿಮಗೆ ನಿರ್ದೇಶಿಸಲಾಗಿದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-91589042575558148412007-10-08T18:55:00.000+05:302007-10-08T18:55:00.000+05:30vadariddu chennagidevadariddu chennagidedineshhttps://www.blogger.com/profile/05847539529928243934noreply@blogger.comtag:blogger.com,1999:blog-25346734.post-86676418726217059252007-10-08T18:14:00.000+05:302007-10-08T18:14:00.000+05:30ವದಿಯೋಗೌಡರು kodatara ante I prashastina?ವದಿಯೋಗೌಡರು kodatara ante I prashastina?Mahanteshhttps://www.blogger.com/profile/00445237486218836888noreply@blogger.comtag:blogger.com,1999:blog-25346734.post-38344987797171856212007-10-08T13:48:00.000+05:302007-10-08T13:48:00.000+05:30"ಸುಳ್ಳು ನಮ್ಮಲಿಲ್ಲವಯ್ಯಾ, ಸುಳ್ಳೇ ನಮ್ಮನೆ ದೇವರು", ಎಂದು..."ಸುಳ್ಳು ನಮ್ಮಲಿಲ್ಲವಯ್ಯಾ, ಸುಳ್ಳೇ ನಮ್ಮನೆ ದೇವರು", ಎಂದು ಘೋಷಿಸಿದ ನಿಮ್ಮ ಭವಿಷ್ಯವಾಣಿಗಳನ್ನೇ ಸತ್ಯ ಮಾಡಿಬಿಟ್ಟ ಅರಾಜಕಾರಣಿಗಳ ಕರಾಮತ್ತು ಮೆಚ್ಚುವಂಥಾದ್ದಲ್ಲವೇ, ಸೊಂಪಾದ ಕರುವೆ?sunaathhttps://www.blogger.com/profile/13386371953472087631noreply@blogger.com