tag:blogger.com,1999:blog-25346734.post8607263317302000585..comments2023-12-17T19:43:34.136+05:30Comments on ಬೊಗಳೆ ರಗಳೆ: ಕೆಲವ್ರು ಮಾತ್ರ ಸೋಂಬೇರಿಗಳು: ಮು.ಮಂ. ಹೇಳಿಕೆಗೆ ಆಕ್ರೋಶAnveshihttp://www.blogger.com/profile/04356401566159202899noreply@blogger.comBlogger2125tag:blogger.com,1999:blog-25346734.post-54202607168267499932009-07-14T09:54:21.955+05:302009-07-14T09:54:21.955+05:30ಸುನಾಥರೆ,
ಗ್ರೇಡೇಶನ್ ಮಾಡಿದರೂ, ಎಲ್ಲರೂ ಆ ಗ್ರೇಡಿನ ಮೇಲೆಯ...ಸುನಾಥರೆ,<br />ಗ್ರೇಡೇಶನ್ ಮಾಡಿದರೂ, ಎಲ್ಲರೂ ಆ ಗ್ರೇಡಿನ ಮೇಲೆಯೇ ಇರುವುದರಿಂದ ಅಪ್ಗ್ರೇಡೇಶನ್ನೇ ಅತ್ಯಗತ್ಯವಾಗಿದ್ದು, ಎಲ್ಲರಿಗೂ ರತ್ನಳನ್ನು ನೀಡಬಹುದು.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-33696919752717587692009-07-10T12:45:15.802+05:302009-07-10T12:45:15.802+05:30ಎಲ್ಲಾ ಶಾಸಕರು/ಸಚಿವರು ಸೋಮಾರಿಗಳೇ ಆಗಿದ್ದರಿಂದ, ಇವರಲ್ಲಿ ...ಎಲ್ಲಾ ಶಾಸಕರು/ಸಚಿವರು ಸೋಮಾರಿಗಳೇ ಆಗಿದ್ದರಿಂದ, ಇವರಲ್ಲಿ gradation ಮಾಡುವದು ಅವಶ್ಯವಾಗಿದೆ. ಕೆಳಗಿನ ತರಗತಿಯ ಸೋಮಾರಿಗಳಿಗೆ ಕರ್ನಾಟಕ-(ಸೋಮಾರಿ)-ಶ್ರೀ ಎಂದೂ, ಮಧ್ಯಮ ವರ್ಗದವರಿಗೆ ಕರ್ನಾಟಕ-(ಸೋಮಾರಿ)-ಭೂಷಣ ಎಂದೂ,ಉಚ್ಚ ವರ್ಗದ ಸೋಮಾರಿಗಳಿಗೆ ಕರ್ನಾಟಕ-(ಸೋಮಾರಿ)-ವಿಭೂಷಣ ಎಂದೂ ಪ್ರಶಸ್ತಿ ನೀಡಬಹುದು. ಕರ್ನಾಟಕ-(ಸೋಮಾರಿ)-ರತ್ನ ಪ್ರಶಸ್ತಿಯನ್ನು ಮುಖ್ಯ ಮಂತ್ರಿಗಳು ತಾವೇ ಇಟ್ಟುಕೊಳ್ಳಬಹುದು.sunaathhttps://www.blogger.com/profile/13386371953472087631noreply@blogger.com