tag:blogger.com,1999:blog-25346734.post8692751522840044670..comments2023-12-17T19:43:34.136+05:30Comments on ಬೊಗಳೆ ರಗಳೆ: ಸ್ವೈನ್ ಫ್ಲೂ ನಿಷೇಧಿಸಿದ್ದೇವೆ: ಕೇಂದ್ರ ಸ್ಪಷ್ಟನೆAnveshihttp://www.blogger.com/profile/04356401566159202899noreply@blogger.comBlogger4125tag:blogger.com,1999:blog-25346734.post-17240978668605211012009-08-25T08:12:54.001+05:302009-08-25T08:12:54.001+05:30ತಿರುಕರೆ,
ನಿಮ್ಮ ಬೀರುವಿನಲ್ಲಿಟ್ಟಿರುವ ವೈನಾದ ವೈನ್ ಶಿಖಾಮ...ತಿರುಕರೆ,<br />ನಿಮ್ಮ ಬೀರುವಿನಲ್ಲಿಟ್ಟಿರುವ ವೈನಾದ ವೈನ್ ಶಿಖಾಮಣಿಗಳ ಸಂಶೋಧನೆಯನ್ನು ನೀವು ಒಂದಷ್ಟು ಮುಂದುವರಿಸಬಹುದು. ವೈನ್ ಕುಡಿದರೆ ಹೇಗಾಗುತ್ತದೆ, ಒಂದು ಹನಿ ಕುಡಿದರೆ ಏನಾಗುತ್ತದೆ, ಒಂದು ಪೀಪಾಯಿ ಸೇವಿಸಿದ್ರೆ ಯಾವ ರೀತಿ ಅನುಭವವಾಗುತ್ತದೆ.... ಎಂದಲ್ಲಾ ಸಂಚೋದನೆ ಮಾಡಿ, ಎಲ್ಲವೂ ಸರಿಯಾಗಿದ್ದರೆ ನಮಗೆ ವರದಿ ಒಪ್ಪಿಸಲು ನಿಮ್ಮ ಬೀರುಗಳಿಗೆ ಸೂಚಿಸಲಾಗಿದೆ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-85498669476823646362009-08-25T08:11:20.050+05:302009-08-25T08:11:20.050+05:30ಸುನಾಥರೇ,
ನೀವು ಹೇಳಿದ್ದರಲ್ಲಿಯೇ ಉತ್ತರವಿದೆ. ಹೊರಗಿನ ಹಂದ...ಸುನಾಥರೇ,<br />ನೀವು ಹೇಳಿದ್ದರಲ್ಲಿಯೇ ಉತ್ತರವಿದೆ. ಹೊರಗಿನ ಹಂದಿಗಳನ್ನು ನಿಷೇಧಿಸದೇಹೋದರೆ, ಅವುಗಳು ನಮಗಿಂತಲೂ ಹೆಚ್ಚಾಗಿ ಸಖತ್ತಾಗಿ ತಿಂದು-ಉಂಡು ದೇಶದ ಖಜಾನೆ ಖಾಲಿ ಮಾಡಿಬಿಟ್ರೆ, ನಮಗೆ ಏನೂ ಉಳಿಯದು ಎಂಬ ಆತಂಕವೇ ಈ ಹಂದಿ ಜ್ವರದ ನಿಷೇಧಕ್ಕೆ ಕಾರಣ.Anveshihttps://www.blogger.com/profile/04356401566159202899noreply@blogger.comtag:blogger.com,1999:blog-25346734.post-71107999071108439062009-08-23T14:48:23.449+05:302009-08-23T14:48:23.449+05:30ಸರಕಾರ ಹೇಳೋದೂ ಸರಿಯೇ! ಹಾಗಾದ್ರೂ ಜನಸಂಖ್ಯೆ ಕಡಿಮೆ ಆಗತ್ತ...ಸರಕಾರ ಹೇಳೋದೂ ಸರಿಯೇ! ಹಾಗಾದ್ರೂ ಜನಸಂಖ್ಯೆ ಕಡಿಮೆ ಆಗತ್ತೆ ಅಲ್ವಾ? ದೇಶದ ಪ್ರಗತಿಗೆ ಇಂತಹ ರೋಗಗಳು ಬರ್ತಿದ್ರೆ ಎಷ್ಟು ಚೆನ್ನಾಗಿರತ್ತೆ ಅಲ್ವಾ?<br />ಅಂದ ಹಾಗೆ ವೈನ್ಸ್ ಕುಡಿಯೋವ್ರಿಗೂ ಸ್ವೈನ್ ಬರತ್ತಂತೆ ಹೌದಾ? ಅದೇನೋ ಎರಡೂ ಪದಗಳಿಗೆ ಬಳಸುವ ಅಕ್ಷರಗಳು ಅವುಗಳೇ, ಸ್ಪೆಲ್ಲಿಂಗ ಮಾತ್ರ ವ್ಯತ್ಯಾಸ ಅಂತ ನಮ್ಮ ಬೀರುವಿನವರು ಹೇಳ್ತಿದ್ರು. ನಿಮ್ಮನ್ನು ಒಂದು ಮಾತು ಕೇಳಿ, ನಾವು ಪ್ರಕಟಿಸೋಣ ಅಂತ ಕೇಳ್ತಿದ್ದೀವಿ.Unknownhttps://www.blogger.com/profile/12979926923499993369noreply@blogger.comtag:blogger.com,1999:blog-25346734.post-27189934922106247912009-08-19T21:48:35.151+05:302009-08-19T21:48:35.151+05:30ಹಂದಿಜ್ವರ ನಿಷೇಧ ಮಾಡಿದರೆ ಪ್ರಾಣಿದಯಾಸಂಘದವರು ನ್ಯಾಯಾಲಯದ ...ಹಂದಿಜ್ವರ ನಿಷೇಧ ಮಾಡಿದರೆ ಪ್ರಾಣಿದಯಾಸಂಘದವರು ನ್ಯಾಯಾಲಯದ ಕಟ್ಟೆಯನ್ನು ಖಂಡಿತವಾಗಿಯೂ ಏರುವರು. ಲೋಕಸಭೆಯ ಹೊರಗೆ ಧರಣಿಯನ್ನೂ ಮಾಡಬಹುದು. ಅಷ್ಜೇ ಅಲ್ಲ, ಪರಲೋಕಸಭೆಯ ಸ್ಪೀಕರಳಿಗೆ ಮನವಿಯನ್ನೂ ಸಲ್ಲಿಸಬಹುದು: "ಹೊರಗಿನ ಹಂದಿಗಳ ನಿಷೇಧಿಸಿದರೆ ಸಾಕೆ? ಒಳಗಿರುವ ಹಂದಿಗಳು ok?"sunaathhttps://www.blogger.com/profile/13386371953472087631noreply@blogger.com